Kannada, Kannadiga, Kannadigaru, Karnataka,

Kannadigarella ondaagi Kannadavannu ulisona, kalisona and belesona

EKAVI Program Photos – B

im_a0102.jpgim_a0130.jpgim_a0145.jpgim_a0125.jpgim_a0097.jpg

im_a0098.jpgim_a0133.jpgim_a0132.jpgim_b0002.jpgim_b0003.jpg

im_a0091.jpgim_a0094.jpgim_a0093.jpgim_a0043.jpgim_a0049.jpg

im_a0142.jpgim_a0131.jpgim_a0135.jpgim_a0137.jpgim_a0138.jpg

im_a0055.jpgim_a0054.jpgim_a0059.jpgim_a0061.jpgim_a0060.jpg

im_a0062.jpg im_a0063.jpgim_a0162.jpgim_a0035.jpgim_a0072.jpg

im_a0108.jpgim_a0110.jpgim_a0109.jpgim_a0111.jpgim_a0120.jpg

im_a0121.jpg im_a0113.jpgim_a0141.jpgim_a0100.jpgim_a0123.jpg

October 31, 2007 Posted by | EKAVI functions | Leave a comment

kannada habbada shubhaashayagalu.

ನಿತ್ಯಹರಿದ್ವರ್ಣದ ನಾಡಾದ, ಸುವರ್ಣ ಸಂಭ್ರಮವಾಚರಿಸಿಕೊಂಡ ನಮ್ಮ ಚೆಲುವಕನ್ನಡನಾಡಿಗೆ ೫೧ ರ ಸಂಭ್ರಮ….

ಈ ಶುಭಸಂದರ್ಭದಲ್ಲಿ ನಾವು ಕನ್ನಡೇತರರಿಗೂ ಕನ್ನಡಭಾಷೆಯ ಬಗೆ ತಿಳುವಳಿಕೆ ನೀಡಿ, ಕಲಿಸಿ, ನಮ್ಮ ಭಾಷೆಯನ್ನು ಇನ್ನೂ ಶ್ರೀಮಂತಗೊಳ್ಳಿಸಿ, ಕನ್ನಡಿಗರ ಬಹುದಿನದ ಬೇಡಿಕೆಯಾದ ನಮ್ಮಭಾಷೆಗೆ ಶಾಸ್ರೀಯ ಸ್ಥಾನಮಾನ ಲಬಿಸಲೆಂದು ಆಶಿಸುತ್ತೇನೆ.

ನನ್ನ ಕನ್ನಡ ಮಿತ್ರರೆ, ಕನ್ನಡ ರಾಜ್ಯೋತ್ಸವದ ಹಾರ್ಥಿಕ ಶುಭಾಷಯಗಳು, ಕನ್ನಡ ತಾಯಿ ರಾಜರಾಜೇಶ್ವರಿ ಎಲ್ಲರಿಗೂ ಒಳ್ಳೇದು ಮಾಡಲಿ, ಶುಭದಿನ.

_____________________________________________

ಎಲ್ಲರಿಗು ನಮಸ್ಕಾರ

ನವೆಂಬರ್ ಒಂದನೇ ತಾರೀಕು ನಮ್ಮ ಕರ್ನಾಟಕ ರಾಜ್ಯ ಹುಟ್ಟಿದ ದಿನ

ಕನ್ನಡಿಗರ ದಿನ ...

ಸಮಸ್ತ ಕನ್ನಡ ಬಂಧುಗಳಿಗೆ ನನ್ನ ಶುಭಾಶಯಗಳು ….


ಕನ್ನಡ ಉಳಿಯಲಿಕನ್ನಡ ಬೆಳೆಯಲಿ

ಕನ್ನಡಿಗರು ಎಲ್ಲೇ ಇದ್ದರೂ ಚೆನ್ನಾಗಿರಲಿ

ಸಿರಿ ಗನ್ನಡಂ ಗೆಲ್ಗೆ ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ


ಎದೆ ತಟ್ಟಿ ಹೇಳು ನಾನೊಬ್ಬ ಕನ್ನಡಿಗ

_______________________________________________

ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ

ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು
ಯೆಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು

ನಡುನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು
ಮರೇತೇವು ಮರವ ತರದೇವು ಮನವ ಎರದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ

ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು ಗಡಿನಾಡಿನಾಚೆ ತೊರೇವು
ಹಮ್ಮಿರಲು ಪ್ರೀತಿ ಎಲ್ಲಿಹುದು ಭೀತಿ ನಾಡೊಲವ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ

ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯಗೀತೆ ಹಾಡೇವು
ತೊರೆದೇವು ಮರುಳ ಕಡದೇವು ಇರುಳ ಪಡದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ

ಕನ್ನಡವೇ ಸತ್ಯ….. ಕನ್ನಡವೇ ನಿತ್ಯ ……..ಜೈ ಕರ್ನಾಟಕ ಮಾತೆ………

ಕನ್ನಡ ರಾಜ್ಯೋತ್ಸವದ ಶುಭಾಶಯಗಳು……….ಮನ-ಮನಗಳಲ್ಲಿ ಕನ್ನಡದ ದೀಪ ಬೆಳಗಿಸಿ,

ವಿಶ್ವದೆಲ್ಲೆಡೆ ಕನ್ನಡದ ಕಂಪನ್ನು ಪಸರಿಸೋಣ………………………

____________________________________________________________

Elladaroo iru Entadaroo iru – Dr. Raj

http://www.youtube.com/watch?v=qwZxKREpvCI

_________________________________________________________________

Kannada – Huttidaare kannadanadalli huttabekku

http://www.youtube.com/watch?v=6Xy2pdVtKcs

___________________________________________________

Dr. Rajkumar

http://www.youtube.com/watch?v=5tRvg1SzmIE

__________________________________________________________

Photo Sharing and Video Hosting at Photobucket

_____________________________________________________________________________

ಉಸಿರಾಗಲಿ ಕನ್ನಡ , ಹೆಸರಾಗಲಿ ಕರ್ನಾಟಕ
ಸರ್ವರಿಗೂ ಕನ್ನಡ
ರಾಜ್ಯೋತ್ಸವದ
ಶುಭಾಶಯಗಳು .ಸಿರಿಗನ್ನಡಮ್ ಗೆಲ್ಗೆ

________________________________________________

“ಕನ್ನಡ ಭಾಷೆ ಉಳಿಸಿ.. ಬೆಳಸಿ.. ನಾಡು ನುಡಿಯ ಅಭ್ಯುದಯಕ್ಕೆ ಕಂಕಣ ತೊಡಿ”

ಎಂಬ ಮಾತು ಕೇಳಿದರೆ ಏನೆನಿಸುತ್ತದೆ, ಕನ್ನಡ ರಾಜ್ಯೋತ್ಸವ ಬಂದೆ ಬಿಟ್ಟಿತೆ0ದು ಅರ್ಥವಾಗಿಬಿಡುತ್ತದೆ.
ಕನ್ನಡ ಮೈಮೇಲೆ ಬಂದಂತೆ ಆದುವುದು……..ಎಲ್ಲಿ ನೋಡಿದರು ಕನ್ನಡ ಬಾವುಟ , ಕನ್ನಡ ಗೀತೆ ಗಾಯನ, ನಾಡಿನ ಗರಿಮೆ ಸಾರುವ ಭಾವೋದ್ರೇಕದ ಭಾಷಣ, ಇಷ್ಟೇ ಏನು ಕನ್ನಡ ರಾಜ್ಯೋತ್ಸವದ ಉದ್ದೇಶ?
ಏನು ಮಾಡಬೇಕಿದೆ? ರಾಜ್ಯೋತ್ಸವ ಎಂದರೆ ಕನ್ನಡ ಭಾಷೆ ಉದ್ದಾರ ಅಲ್ಲ, ಒಟ್ಟಾರೆ ಕನ್ನಡ ನೆಲ , ಜಲಗಳ ಕಾಳಜಿಯ ಬಿಂಬಿಸುವ ಸಂದರ್ಭ. ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿ ದೇಶಿ ಉದ್ಯಮಿಗಳು ನಮ್ಮ ಫಲವತ್ತಾದ ಭೂಮಿಯನ್ನು ಸೂರೆ ಮಾಡುತ್ತಿದ್ದಾರೆ. ರೈತರು ನಿರ್ಗತಿಕರಾಗುತ್ತಿದ್ದಾರೆ.
ಗಡಿ ವಿವಾದ , ಜಲ ಸಮಸ್ಯೆ , ಶಾಸ್ತ್ರೀಯ ಭಾಷೆ ಹೀಗೆ ಅನೇಕ ವಿಷಯಗಳ ಬಗ್ಗೆ ಕಾರ್ಯೋನ್ಮುಖರಾಗಬೇಕಿದೆ. ಇವೆಲ್ಲ ಮಾಡದಿದ್ದರೂ ಕರ್ನಾಟಕ ರಾಜ್ಯಕ್ಕೆ ಏನೂ ಆಗದು.
ಆದರೆ ಅಲ್ಲಿ ಕನ್ನಡ ಇರುತ್ತದೆಯೇ? ಕನ್ನಡಿಗರ ಹೋರಾಟದ ಪಟ್ಟಿಯಲ್ಲಿ ಇವು ಪ್ರಮುಖ ಸ್ಥಾನ ಪಡೆಯುವಂತಾಗಲಿ.
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು
____________________

ಪಡುವಣ ಕಡಲಿನ ನೀಲಿಯ ಬಣ್ಣ,
ಮುಡಿಯೊಳು ಸಂಜೆಯ ಅಂಚಿನ ಚಿನ್ನ,
ಹೊಳೆಗಳ ಸೆರೆಗಿನ ಪಚ್ಚೆಯ ಬಯಲು,
ಬಿರುಮಳೆಗಂಜದ ಬೆಟ್ಟದ ಸಾಲು,
ಹುಲಿ ಕಾಡನೆಗಳಲೆಯುವ ಕಾಡಿದು,
ಸಿರಿಗನ್ನಡ ನಾಡು!

ಕಲ್ಲಿಗೆ ಬಯಸಿದ ರೂಪವ ತೊಡಿಸಿ,
ಮುಗಿಲಿಗೆ ತಾಗುವ ಮೂರ್ತಿಯ ನಿಲಿಸಿ,
ದಾನ ಧರ್ಮಗಳ ಕೊಡುಗೈಯಾಗಿ,
ವೀರಾಗ್ರಣಿಗಳ ತೊಟ್ಟಿಲ ತೂಗಿ,
ಬೆಳಗಿದ ನಾಡಿದು, ಚಂದನಗಂಪಿನ
ಸಿರಿಗನ್ನಡ ನಾಡು!

ಇಲ್ಲಿ ಅರಳದಿಹ ಹೂವುಗಳಿಲ್ಲ :
ಹಾಡಲು ಬಾರದ ಹಕ್ಕಿಗಳಿಲ್ಲ –
ಸಾವಿರ ದೀಪಗಳರಮನೆಯೊಳಗೆ
ಶರಣೆನ್ನುವೆನೀ ವೀಣಾಧ್ವನಿಗೆ.
ಕನ್ನಡ ನಾಡಿದು ; ಮಿಂಚುವ ಕಂಗಳ
ಸಿರಿಗನ್ನಡ ನಾಡು.

– ಕೆ ಎಸ್ ನರಸಿಂಹಸ್ವಾಮಿಯವರು.
_________________

ಕದಂಬ ಗಂಗಾ ಚಾಲುಕ್ಯಾದಿಗಳನ್ನು ನೆನದು ತೊಡೆ ತಟ್ಟುವ ಕನ್ನಡಿಗ,
ಪಂಪ ಜನ್ನ ರನ್ನಾದಿಗಳನ್ನು ನಮ್ಮವರೆಂದು ಹೆಮ್ಮೆ ಪಡುವ ಕನ್ನಡಿಗ,
ಪುಟ್ಟಪ್ಪ ಬೇಂದ್ರೆ ಮಾಸ್ತಿ ಆದಿ ಮಾಸ್ತರಿಗೆ ಕೈ ಜೋಡಿಸುವ ಕನ್ನಡಿಗ,
ಕಾರಂತ ಗುಂಡಪ್ಪಾದಿಗಳ ಆದರ್ಶಕ್ಕೆ ಕರಗುವ ಕನ್ನಡಿಗ,
ಕಣ್ಣಂಬಾಡಿ ಮುಂದೆ ಸರ್ ಎಂ ವಿ ಯ ನೆನೆಯೋ ಕನ್ನಡಿಗ,
ಹಂಪಿಯ ವೈಭೋಗ ನೆನೆದು ಕಣ್ಣಿರಿಟ್ಟು ಕೊರಗುವ ಕನ್ನಡಿಗ,
ಏಳು ಜ್ನಾನಪೀಠ ನಮ್ಮದೆನ್ದು ಗರ್ವಿಸುವ ಕನ್ನಡಿಗ,
ಬೇಲೂರು ಹಳೆಬೀಡ ಮುಂದೆ ಮೈ ಮೇರೆವ ಕನ್ನಡಿಗ,
ಡಾ.ರಾಜ್ ರನ್ನು ಅಣ್ಣಾವ್ರು ಎಂದ ಅಭಿಮಾನಿ ಕನ್ನಡಿಗ.
ಲಂಕೇಶ್ ಬೆಳೆಗೆರೆಯ ಕ್ರಾಂತಿ ಬರಹಕ್ಕೆ ಕಂಪಿಸುವ ಕನ್ನಡಿಗ,
ಕಾವೇರಿ ಶರಾವತಿಯಲ್ಲಿ ಮಿಂದ ಧನ್ಯ ಕನ್ನಡಿಗ,
20 ಶತಮಾನದ ಭಾಷೆ ನನ್ನದೆಂದು ಆಡುವ ಕನ್ನಡಿಗ,
ಅಭಿಮಾನದ ಹೊಳೆ ಹರಿಸಿ ಸುವರ್ಣ ಮಹೋತ್ಸವ ಕಂಡ ಕನ್ನಡಿಗ ಇದು ನಿನಗೆ 51ನೇ ರಾಜ್ಯೋತ್ಸವದ ಶುಭಾಶಯಗಳು

_____________________________________________________

ಕನ್ನಡ ರಾಜ್ಯೋತ್ಸವದ ಶುಭಾಶಯಗಳು , ಸಿರಿ ಕನ್ನಡಂ ಗೆಲ್ಗೆ ಸಿರಿ ಕನ್ನಡಂ ಬಾಳ್ಗೆ
ಜೈ ಕರ್ನಾಟಕ ಮಾತೇ

___________________________________________________________

ಕನ್ನಡ ರಾಜ್ಯೋತ್ಸವ

 

ದ ಶುಭಾಶಯಗಳು

______________________________________________________

ಕನ್ನಡವೆಂದರೆ ಭಾಷೆಯಲ್ಲ ,
ಅದೊಂದು ಚಿರಂಜೀವ !
ಭಾವಗಳಿವೆ ,ಸಂಸ್ಕೃತಿಯಿದೆ ,
ನೀತಿಯಿದೆ , ಮಂತ್ರವಿದೆ…….
” ಈ ಹೆಸರಲ್ಲಿ ಏನಿಲ್ಲ ?! ”
ಬೆಳೆಯುತ್ತಿರಲಿ ಕನ್ನಡ,
ಭಾಷಾಭಿಮಾನಿಗಳಿಂದ…
ಭಾಷಾಂಧಿಗಳಿಂದಲ್ಲ..!!
ಬರಲಿ ಬಿಡಿ ಹೊಸ ಪದಗಳು
ಮಣ್ಣಿನ ವಾಸನೆ ಬೆರೆತು `ಕನ್ನಡವಾಗಲಿ’
ಅದರಲ್ಲೂ ಮಿತಿ ಇರಲಿ..
ಬೇರೆ ಭಾಷೆಗಳಿಗೂ ನಮ್ಮ ಬಳುವಳಿಯಿದೆ..
ಕಾಲ-ದೇಶಗಳ ಮೀರಿದ ಭಾಷೆ ಕನ್ನಡ.
ಎಲ್ಲೆಯಿಲ್ಲದ ಭಾಷೆ ಕನ್ನಡ,
ಜೀವ ಸಂಕುಲದ ಉಸಿರು ಕನ್ನಡ,
ಜೀವ ಜೀವದ ತೊದಲ್ನುಡಿ ಕನ್ನಡ.
ಯಾವ ಮೂಲೆಯಲ್ಲಾದರೂ ಇರು…
ಯಾವ ಭಾಷೆಯವನೇ ಆಗಿರು …
ನಿನ್ನ ನೋವಿಗೂ ದನಿಯಾಗುವಳು..
`ಅಮ್ಮ’,”ಕನ್ನಡಮ್ಮ”
ಅವಳ ಮಡಿಲಲ್ಲೇ ಉಸಿರಾಡುತಿರುವೆ..
ನಾನು ಕನ್ನಡದ ಕಂದ…!
_____________________

ಪ್ರೀತಿಯ ಮಿತ್ರರೇ,
51ನೇ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು
ಕನ್ನಡ ತಾಯಿ ಭುವನೇಶ್ವರಿಯೂ ತಮ್ಮಗೆಲ್ಲರಿಗೂ
ಸುಖ, ಶಾಂತಿ, ನೆಮ್ಮದಿ, ಅಯುಶು, ಆರೋಗ್ಯ, ಸಂತೋಷ, ಸಂಬ್ರಮ ಹಾಗೂ ಸಕಲವನ್ನು ಕರುಣಿಸಲಿ
ಏನು ಬೆದಿಕೋಳೂತ್ತೇನೆ…………….

_____________________

ನಿನ್ನ ಮಡಿಲಲ್ಲಿರುವ ಪ್ರೀತಿ ಸಹನೆ ಮಮತೆ ಎಲ್ಲರನ್ನು ನನ್ನವರೆಂದು ಬರಸೆಳೆದಪ್ಪಿಕೊಳ್ಳುವ ನಿನ್ನ ಅಗಾಧ ವಾತ್ಸಲ್ಯವನ್ನ ಸ್ವಲ್ಪ ಅಕ್ಕ ಪಕ್ಕದವರಿಗೂ ಕೊಟ್ಟು ಬಿಡು ಕನ್ನಡ ದಿನದ ಶುಭಾಷಯಗಳು

__________________________________________________

ಹರಿವ ನದಿಗಳಿಂದ ಹರಸೊ ರಸಋಷಿಗಳಿಂದ ಬರೆವ ಕವಿಗಳಿಂದ ಧನ್ಯ ನೀನು ಸವಿಯ ನುಡಿಯ ಆಡುವ ಅಮೃತ ಸವಿಯ ಸವಿಯುವ ಕನ್ನಡಿಗರು ನಾವು ಧನ್ಯ ಧನ್ಯ ಕನ್ನಡ ದಿನದ ಶುಭಾಶಯ

________________________________________________________

_______________________________________________________________

ಕನ್ನಡ ತಾಯಿಯ ಮಡಿಲೊಳಗೆ ಮಗುವಾಗುವಾಸೆ ಅವಳ ಪ್ರೀತಿಯ ಮಾಯೆಯ ಮಳೆಯಲ್ಲಿ ತೋಯುವಾಸೆ

ಕನ್ನಡ ನಿನ್ನ ಮನಸ್ಸಾಗಲಿ ಕರ್ನಾಟಕ ನಿನ್ನ ಮನೆಯಾಗಲಿ
_________________________________________________

ಜೇನ ಹನಿಯಷ್ಟು ಸಿಹಿ, ಕೊಗಿಲೆ ದನಿಯಷ್ಟು ಸವಿ ಈ ಕನ್ನಡ,

ಸಹ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಷಯ

_________________________________________________

ಚೆಲ್ಲಲಿ ನಿಮ್ಮೆಲ್ಲರೆದೆಗೆ ಕನ್ನಡದ ಹೂವ ಕಂಪು ಕವಿ ಕವಿಯತ್ರಿಯರ ಪ್ರೀತಿಯ

ಕಾವ್ಯದಾ ಇಂಪು

___________________________________________________________

___________________________________________

______________________________________________________________

_____________________________________________________________________

October 31, 2007 Posted by | KANNADA | 4 Comments

EKAVI Program Photos – A

im_a0002.jpgim_a0003.jpgim_a0016.jpgim_a0018.jpgim_a0019.jpg

im_a0029.jpgim_a0012.jpgim_a0021.jpgim_a0011.jpgim_a0010.jpg

im_a0013.jpgim_a0014.jpgim_a0017.jpgim_a0022.jpgim_a0009.jpg

im_a0023.jpgim_a0024.jpgim_a0025.jpgim_a0026.jpgim_a0027.jpg

im_a0028.jpgim_a0031.jpgim_a0032.jpgim_a0033.jpgim_a0034.jpg

im_a0036.jpgim_a0042.jpgim_a0056.jpgim_a0058.jpg

im_a0067.jpgim_a0069.jpgim_a0070.jpgim_a0071.jpgim_a0075.jpg

im_a0078.jpgim_a0085.jpg

October 31, 2007 Posted by | EKAVI functions | Leave a comment

Nagayi Ghatika, which was once a much sought after centre for higher education, is in a state of neglect today.

 Past perfect

Nagayi Ghatika, which was once a much sought after centre for higher education, is in a state of neglect today. Srinivas Sirnoorkar reports.
 
Standing in open land, braving the onslaught of nature for over a thousand years, the beautiful temple structure situated in a remote corner of the State is not just any monument. It is different. It perpetuates the memory of the past glory of the ancient system of higher education.

Although it is not counted among Nalanda, Takshashila and Varanasi, Nagayi Ghatikasthana, located in the sleepy village of Nagayi in Chittapur taluk of Gulbarga district, is known as a consequential centre of excellence. It was, in fact, one of the most celebrated and sought-after centres of higher learning in South India, for it offered quality vedic and sastric education.

Unfortunately, this place does not even attract visitors today. Nor has any effort been made to bring it to the limelight. However, this ancient monument which is still intact due to least or no human intervention at all is serving an altogether different purpose today. Wonderful, tiny sparrows which are on the verge of extinction have taken a very safe shelter in it.

Situated 3 km south-east of Chittapur, Nagayi Ghatikasthana was a residential university and scaled new peaks during the period of Kalyani Chalukyas, especially during the regime of Vikramaditya VI. Due to his liberal patronage, Ghatikasthana was able to carve a niche for itself as an excellent centre of higher learning in the State.

Interestingly, it was here that a well equipped library was developed and managed by a professional. It had hundreds of vedic and sastric manuscripts.

Nagayi, which had been an agrahara during the period of Satavahanas in the 2nd and 3rd centuries AD, gradually grew into an educational centre during the Chalukyas. Five inscriptions have been found here, all belonging to the period of Kalyani Chalukyas. The oldest among the inscriptions is the one on a pillar, erected in the compound of the `aravattu kambada gudi’ (temple of 60 pillars). According to this inscription, Dandanayaka Madhuvapparasa constructed it in 1058 AD as `tripurusha sale’.

Another inscription dating back to 1086 AD also furnishes a lot of information relating to grades of education.
At Nagayi Ghatika, all the important branches of ancient Indian higher education, including the vedas, vyakarana, vedanga, sastra, purana, poetry, drama, music, fine art, etc., were taught.

A number of scholars, members of royal families, diplomats, and students from other prestigious sections of society would come here to pursue their higher education. It had an intake of 250 students – 200 for the vedic branch and 50 for the sastric branch. Students and teachers used to live together in this residential centre of higher learning with free boarding and lodging facilities. There were different grades of scholars such as Ekadandi, Tridandi, Snataka, Brahmachari, Hamsa, Paramahamsa and Anushthani. The members of all these grades had the privilege of residing in designated quarters.

There was also a separate math to render Rigveda, Yajurveda, Samaveda, Atharvanaveda and Vedanga.
The Ghatika had a systematic staff pattern. There were six teachers for 250 students. While three teachers taught Bhattadarshan, Nyasa and Prabhakar Commentary, the other three taught the vedas. It had one Saraswati Bhandari (librarian).

A notable feature of the topography is that the Ghatika has been constructed in a place rich in water resources. Ram Teertha, the pond of perennial streams, never goes dry.

The east facing temple consists of a garbhagriha, an open antarala and a spacious sabha mantap. In the garbhagriha is a single peetha that previously held the images of Brahma, Vishnu and Maheshwara. Sadly, the images are missing now.

Though Gulbarga had more than 30 agraharas, the Nagayi agrahara was the most important one and the earliest known agrahara of Karnataka.

Nagayi Ghatikasthana has immense scope for tourism development, if only the authorities concerned take necessary steps in this regard.

http://www.deccanherald.com/Content/Oct302007/spectrum2007102933029.asp

October 31, 2007 Posted by | History of Karnataka | Leave a comment

kannadave satya kannadave nitya

ರಚನೆ: ಕುವೆಂಪು
ಭಾವಗೀತೆ ಸಂಕಲನ: ಕನ್ನಡವೇ ಸತ್ಯ
ಗಾಯನ: ಡಾ.ರಾಜ್ಕುಮಾರ್
ಸಂಗೀತ: ಸಿ.ಅಶ್ವಥ್

ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ
ನೀನಮ್ಮಗೆ ಕಲ್ಪತರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ

ನೀ ಮುಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಪಂಪನೋದುವ ನಿನ್ನಾ ನಾಲಗೆ
ಕನ್ನಡವೇ ಸತ್ಯ
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು

ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಪಿಂಪಿನ ಬನವಾಸಿಗೆ ಕರಗುವ ಮನ
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ
ಜೊಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಒಂಪುಳಿಹೋಗುವ ಮನ
ಕನ್ನದವೇ ಸತ್ಯ ಕನ್ನದವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು

ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಕಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸರೋಮಾಂಚನಗೊಳುವಾತನಾ ಮನ
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾನ್ ಕನ್ನಡವೇ
ಸತ್ಯ ಕನ್ನಡವೇ ನಿತ್ಯ
ಅನ್ಯವೆನಲದೇ ಮಿತ್ಯ
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಕನ್ನಡವೇ ಸತ್ಯ ಕನ್ನಡವೇ

October 31, 2007 Posted by | KUVEMPU | 3 Comments

ಮುಂಗಾರು ಮಳೆ

ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ..ಸುರಿವ ಒಲುಮೆಯ ಜಡಿ ಮಳೆಗೆ..ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ..ಒಲವು ಎಲ್ಲಿ ಕುಡಿ ಒಡೆಯುವುದೊ..ತಿಳಿಯದಾಗಿದೆ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

ಭುವಿ ಕೆನ್ನೆ ತುಂಬ..ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ..ಅವಳು ಬಂದ ಹೆಜ್ಜೆಯ ಗುರುತು..ಹೆಜ್ಜೆ ಗೆಜ್ಜೆಯ ಸವಿ ಸದ್ದು..ಪ್ರೇಮನಾದವೊ
ಎಳೆ ಮುಗಿಲಿನಲ್ಲಿ..ರಂಗು ಚೆಲ್ಲಿ ನಿಂತಳು ಅವಳು..ಬರೆದು ಹೆಸರ ಕಾಮನ ಬಿಲ್ಲು…ಏನು ಮೋಡಿಯೊ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

ಯಾವ ಹನಿಗಳಿಂದ..ಯಾವ ನೆಲವು ಹಸಿರಾಗುವುದೊ
ಯಾರ ಸ್ಪರ್ಷದಿಂದ..ಯಾರ ಮನವು ಹಸಿಯಾಗುವುದೊ..ಯಾರ ಉಸಿರಲ್ಯಾರ ಹೆಸರೊ..ಯಾರು ಬರೆದರೊ
ಯಾವ ಪ್ರೀತಿ ಹೂವು..ಯಾರ ಹೃದಯದಲ್ಲರಳುವುದೊ..ಯಾರ ಪ್ರೇಮ ಪೂಜೆಗೆ ಮುಡಿಪೊ..ಯಾರು ಬಲ್ಲರು
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ

October 31, 2007 Posted by | EKAVI Group | Leave a comment

beladinagala baana cheluve !! & nanna avala besuge !!! BY YOGESH

ಬೆಳದಿಂಗಳ ಬಾನ ಚೆಲುವೆ!!

ನೋಡ ಬೇಕು ಬೆಳದಿಂಗಳ,
ಎಷ್ಟು ಸುಂದರ ಬಾನಿನಂಗಳ!

ಬಾನ ಚೆಲುವೆಯ ಹಣೆಯ ಮೇಲೆ-
ಆ ಚಂದಿರ ನಾದ ಸಿಂದೂರ,
ತಾರೆಗಳೆಲ್ಲ ಬಾನಚೆಲುವೆಯ ವೈಡೂರ್ಯ!

ನೋಡಲು ನಿಂತರೆ ಬಾನಚೆಲುವೆಯ,
ಮರೆಮಾಡಿ ನಿಲ್ಲುವ ಮೋಡದೊಡೆಯ!
ಅವನಿಗು ಆಸೆ ಇದೆಯ!

ತಂಗಾಳಿಯ ಸ್ಪರ್ಶಕೆ – ಮೈ ಮಂಚ ಕಾದಿದೆ.
ಬಿಸಿಯುಸಿರ ನಾದಕೆ – ಎದೆ ಡಂಗೂರ ನುಡಿದಿದೆ.
ಮನದ ಅಂಗಳಕೆ – ಸಂತಸ ತುಂಬಿದೆ.

ಅಲ್ಲಿ ನಾ ಏಕಾಂಗಿ – ನೋಡಿದೆ ಮೋಡದಣ್ಣನ ವಿವಿದ ಭಂಗಿ!
ಮರೆಯಲಾಗದು ಆ ಸುಧಿನ,ಮತ್ತೆ ಮತ್ತೆ ನೋಡ ಬಯಸಿದೆ ಎನ್ಮನ!

 

ನನ್ನ ಅವಳ ಬೆಸುಗೆ !

ಈ ಸಂಜೆ ಹೊರಡಬೇಕೂರಿಗೆ,
ಚಳಿ, ಗಾಳಿ, ಮಳೆ ಸುರಿಯುತಿದೆ.

ಕೊಡೆಹಿಡಿದು, ಮನೆ ತೊರೆದು,
ನಡು ಬೀದಿಯಲಿ ಸಾಗುತಿರೆ,
ಮೋಡ ಕವಿದು, ಗುಡುಗು ಬಡಿದು,
ಜೋರಾಯಿತು ಮಳೆಧಾರೆ!

ಕೊಂಚ ದುಗುಡ ಮನದಲ್ಲಿ,
ಕೊಡೆಹಿಡಿದು ಎರಡು ಕೈಯಲ್ಲಿ,
ನಡೆದೆ ದಾರಿ ನೋಡುತಲಿ.

ಸುಡು ಸೂರ್ಯ ತಂಪಾಗಿ, ಬಾನೆಲ್ಲ ಕಪ್ಪಾಗಿ,
ವೇಳೆ ತಿಳಿಯದೆ, ಕಾದೆ ಬರುವ ಗಾಡಿಗಾಗಿ.

ಆ ಗಾಳಿ, ಮಳೆ, ಚಳಿಗೆ, ಮನದೊಳಿಲ್ಲ ಹೂ ನಗೆ,
ಮನೆ ತೊರೆದೋಗಿದ್ದಳೆನ್ನಾಕೆ, ತನ್ನ ತವರೂರಿಗೆ.

ಬರಲಿಲ್ಲ ಗಾಡಿ ಬರಲಿಲ್ಲ,
ಮನವೇಕೊ ಹಿಂಜರಿಯಲಿಲ್ಲ!
ಮಳೆರಾಯ ಛಲ ಬಿಡಲಿಲ್ಲ.

ಅದಾಗಲೆ ಸಮಯ ಮೀರಿತ್ತು,
ಬಾರದ ಗಾಡಿಗೆ ಕಾದು ಸಾಕಾಗಿತ್ತು,
ಕ್ಷಣದಿ ಜನರ ಗುಂಪು ಕಂಡಿತು,
ಗಾಡಿ ಊರ ಬಾಗಿಲಲ್ಲಿ ಕೆಟ್ಟು ನಿಂತಿತ್ತು!

ಬೇಸರದ ಛಾಯೆ ಆವರಿಸಿ-
ಅವಳಿಲ್ಲದೆ ಮನಸು ಕಾತರಿಸಿ-
ಇಷ್ಟೋತ್ತು ಕಾದ ನನಗೆ-
ಪ್ರಕೃತಿಯೆ ಕಂಡು; ಅಣುಕಿಸಿ ನಕ್ಕಿತು-ಮುಸಿ, ಮುಸಿ!

ಯಾರೋ… ಬರುವ ಹಾಗೆ!?, ನೋಡಿ ನಿಂತೆ ಹಾಗೆ,
ತೋಯ್ದು ತೊಪ್ಪೆಯಾಗಿ ಬಂದದ್ದು ನನ್ನಾಕೆ!!

ಕೊಡೆಯಿಲ್ಲ ಅವಳಲ್ಲಿ, ಚಳಿತಾಳದೆ ಬಳಲುತಲಿ,
ತವರು ತೊರೆದು ಬಂದಿಳಿದಿದ್ದಳು ಊರ ಬಾಗಿಲಲ್ಲಿ!

ಹೊರಟಿದ್ದೆ ನಾ ನಲ್ಲಿಗೆ, ಬಂದಾಯ್ತು ಅವಳಿಲ್ಲಿಗೆ.
ಉಸಿರಿಗೆ, ಉಸಿರಾಗಿರುವಾಕೆಗೆ, ಕೊಡೆ ಹಿಡಿದೆ ಮೆಲ್ಲಗೆ!

ಚಳಿ, ಗಾಳಿ, ಮಳೆ, ಸುಡು ಸೀರ್ಯ!-
ಆಕೆ ಜೊತೆ ಇದ್ದರೆ ಎಲ್ಲವೂ ಮಂಗ ಮಾಯ!

ಇರಲಿಲ್ಲ ಆಕೆ ಐದು ದಿವಸ-
“ಬರಡು ಭೂಮಿಗೆ ಹಸಿರೆಲ್ಲಿ?”
ಆಕೆ ಕಾಣದೆ ಮನ ತವಕ ಗೊಂಡಿದೆ-
“ಹುಡುಕಾಡಿದೆ ದುಂಬಿ ಹೂವೆ ಕಾಣದೆ ಬನದಲ್ಲಿ!”

ಮನೆಯ ಮೌನ ದೂರ ಮಾಡಿ, ಮನೆಯ ದೀಪ ಆಕೆ ಹಚ್ಚಿ,
ಗೆಜ್ಜೆನಾದ ಕೇಳಿ ಬರಲು, ಸ್ವರ್ಗಬಂದಿಳಿಯಿತೆನ್ನ ಮನೆಗೆ!,
ಇದೇ ನನ್ನ ಅವಳ ಬೆಸುಗೆ!!!.

October 31, 2007 Posted by | Kavanagalu by Kannadigas | 6 Comments