manada mayseju by arundathi
ಮಾನಸದಲ್ಲಿ ಪ್ರಕಟನೆಯಾದ ಮನದ ಮೇಸೆಜುಗಳ ಸಂಗ್ರಹ
ನೀ ಕಷ್ಟದಲ್ಲಿಗ
ದೇವರು ಸಹಾಯ
ಮಾಡಿದರೆ
ಅವನ ಶಕ್ತಿಯ ಬಗ್ಗೆ
ನಿನಗೆ ನಂಬಿಕೆ ಬರುತ್ತೆ.
ಅದೇ ಅವನು
ನಿನಗೆ ಸಹಾಯ ಮಾಡಲು
ಸ್ವಲ್ಪ ತಡಾ ಮಾಡಿದರೂ
ನಿನ್ನ ಶಕ್ತಿಯ ಬಗ್ಗೆ
ಅಂತಹ ದೇವರಿಗೇ
ನಂಬಿಕೆಯಿದೆ ಎಂದರ್ಥ !
ಸ್ನೇಹ ಮಾತಾಡುತ್ತೆ
ಪ್ರೀತಿ ಸುಮ್ಮನಿರುತ್ತೆ
ಸ್ನೇಹ ನಗಿಸುತ್ತೆ
ಪ್ರೀತಿ ಅಳಿಸುತ್ತೆ
ಸ್ನೇಹ ಸೇರಿಸುತ್ತೆ
ಪ್ರೀತಿ ದೂರ ಮಾಡುತ್ತೆ
ಆದರೂ . . .
ಈ ಜನ ಯಾಕೆ
ಸ್ನೇಹ ಬಿಟ್ಟು
ಪ್ರೀತಿ ಬೇಕು ಅಂತ ಸಾಯ್ತಾರೆ?
ಮಳೆ ನಿಂತರೂ
ಮರದ ಹನಿ ನಿಲ್ಲದು.
ಪ್ರೀತಿ ಮುಗಿದರೂ
ಹೃದಯದಲ್ಲಿ
ನಿನ್ನ ನೆನಪು
ಕಾಡುತ್ತಲೇ ಇರುವಿದು.
ಕವಿದ ಕತ್ತಲು
ಕಾಣದ ದಾರಿ
ಅವನಲ್ಲ
ನನ್ನ ನೆರಳು
ಕೂಡಾ
ನನ್ನೊಂದಿಗಿಲ್ಲ .
ನೀರಿನ ಮೇಲೆ
ಬರಯಲಾಗುವುದಿಲ್ಲ.
ಬರೆದರೂ
ಅದು ಉಳಿಯುವುದಿಲ್ಲ.
ನನ್ನದು
’ಕಲ್ಲು ಹೃದಯ’
ಎಂದು ಹೇಳುತ್ತಾರೆ ಎಲ್ಲ.
ವಿಚಿತ್ರವೆಂದರೆ,
ಕಲ್ಲಿನ ಮೇಲೆ ಬರೆದಿದ್ದು
ಎಂದಿಗೂ ಅಳಿಸಿ ಹೋಗುವುದಿಲ್ಲ .
ಹಡಗು
ದಡದಲ್ಲೇ ಇದ್ದರೆ
ನಿಜಕ್ಕೂ ಷ್ಕೇಮ.
ಆದರೆ
ಹಡಗನ್ನು ನಿರ್ಮಿಸಿದ್ದು
ಹಾಗೆ ದಡದಲ್ಲಿರಲು ಅಲ್ಲ .
ಇದೇ ಜೀವನ.
ತಪ್ಪು ತಿಳಿದುಕೊಂಡೆ
ಗೆಳೆಯಾ,
ನೀ ಕಲ್ಲು ಹೃದಯದವನೆಂದು.
ಗುತ್ತಾಯಿತೀಗ
ನೀ
ಹೃದಯವೇ ಇಲ್ಲದ
ಕಲ್ಲು ಬಂಡೆಯೆಂದು .
ನಿನ್ನ ಹೃದಯದಲ್ಲಿ
ಯಾರೋ ಇರಬಹುದು
ನಿನ್ನ ಕನಸಿನಲ್ಲಿ
ಯಾರೋ ಇರಬಹುದು
ನಿನ್ನ ಬದುಕಿನಲ್ಲಿ
ಯಾರೋ ಇರಬಹುದು
ಆದರೆ . .
ನಿನ್ನ ನೆನಪಿನಲ್ಲಿ
ಯಾರೂ ಇಲ್ಲದೇ ಇದ್ದಾಗ
ನಾನಿರುತ್ತೇನೆ .
ನೀ ಜೊತೆ ಇದ್ದಾಗ
ನಿನ್ನನ್ನೇ ಕೇಳುತ್ತಿದ್ದೆ
ಗೆಳತಿ ಪ್ರೀತಿ ಎಂದರೆ
ಏನೆಂದು . . .
ನೀ ನನ್ನನ್ನು
ಅಗಲಿದಾಗ
ನನಗನ್ನಿಸಿತು
ಅದು ನೀನೇಎಂದು.
ನಿನ್ನ ಸ್ನೇಹಿತ
ತೊಂದರೆಯಲ್ಲಿದ್ದಾನಾ,
ಕರೆಯದಿದ್ದರೂ
ಅವನ ನೆರವಿಗೆ ಹೋಗು.
ಆದರೆ
ಅವನು ಸಂತಸದಲ್ಲಿದ್ದಾಗ
ಕರೆಯದೇ
ಹತ್ತಿರ ಹೋಗಬೇಡ.
ಮಾತುಗಳು
ಮರೆತುಹೋಗಿವೆ.
ಕವನಗ್ಳು ಕಳೆಗುಂದಿವೆ.
ಶಾಯರಿಗಳಲ್ಲಿ ಸತ್ವವಿಲ್ಲ.
ಗಝಲ್ ಗಳು ಗೂಡು ಸೇರಿವೆ.
ಈಗ ಉಳಿದಿರುವುದು
ಕೇವಲ ನನ್ನ-ನಿನ್ನ ಈ ಮೌನ ಸಂಭಾಷಣೆ.
ಒಂದೊಮ್ಮೆ ನಾನು ಸತ್ತರೆ,
ನನ್ನನ್ನು ಸುಡುವ
ಮೊದಲು ನನ್ನ
ಹೃದಯವನ್ನು
ಕ್ಶೇಮವಾಗಿ ಎತ್ತಿಡು.
ನಾಣು ನನ್ನ ಹೃದಯದ
ಬಗ್ಗೆ ಯೋಚಿಸುತ್ತಿಲ್ಲ
ಆ ಹೃದಯದೊಳಗಿರುವ
ನಿನ್ನ ಬಗ್ಗೆಯೇ
ಯೋಚಿಸುತ್ತಿದ್ದೇನೆ.
ನಗುವ ಗುಲಾಬಿಯ
ಹಿಂದೆ
ನೋವೆಂಬ ,ಮುಳ್ಳೀರುತ್ತೆ.
ಆದರೆ
ನಗಿಸುವವರ
ಮನದಲ್ಲಿ
ನಗಲಾದದಷ್ಟು ನೋವಿರುತ್ತೆ.
ಗೆಳೆತನದ ನಂತರ
ಪ್ರೀತಿ ಸಾಧ್ಯ.
ಆದರೆ
ಪ್ರೀತಿಯ ನಂತರ
ಗೇಳೆತನ ಸಾಧ್ಯವಿಲ್ಲ.
ಯಾಕೆಂದರೆ
ಔಷಧಿ
ಸಾವಿಗಿಂತ ಮೊದಲು
ಮಾತ್ರ ಕೆಲಸ ಮಾಡುತ್ತದೆ.
ಸಾವಿನ ನಂತರವಲ್ಲ!
ನಲ್ಲ
ಮರೆತುಬಿಡು ನನ್ನ
ಕಳೆದುಹೋದ
ದಿನಗಳನ್ನ.
ಮರೆಯುವೆನು ಚಿನ್ನ
ಜೊತೆಗೆ ನನ್ನ ಉಸಿರನ್ನ.
ನೆನಪಿನಲ್ಲಿ ನೆನಪಾಗಿ
ಉಳಿಯುವುದು
ನೆನೆದವರು ಮಾತ್ರ.
ಪ್ರೀತಿಯಲ್ಲಿ ಪ್ರೀತಿಯಾಗಿ
ಉಳಿಯುವುದು
ಪ್ರೀತಿಸಿದವರು ಮಾತ್ರ.
ಸ್ನೇಹದಲ್ಲಿ ಸ್ನೇಹವಾಗಿ
ಊಳಿಯುವುದು
ನೀನು ಮಾತ್ರ.
ಆ ದೇವರೇ
ಪ್ರೀತಿಯನ್ನು
ಸೃಷ್ಟಿಸಿದ್ದಾನೆಂದರೆ
ಅವನೂ ಅದನ್ನು
ಅನುಭವಿಸಿದಬೇಕು.
ಈ ಪ್ರೀತಿ
ಅವನನ್ನೇ
ಅಳಿಸಿದೆಯೆಂದ ಮೇಲೆ
ನಾವ್ಯಾವ ಲೆಕ್ಕ.
ಪ್ರೇಮಿ ಚಂದಿರನಂತೆ
ಸ್ನೇಹ ಚುಕ್ಕಿಯಂತೆ
ಚಂದಿರನಿಲ್ಲದ ಆಕಾಶ
ಸುಂದರವಾಗಿ
ಕಾಣಬಹುದು.
ಆದರೆ
ಚಿಕ್ಕಿಗಳಿಲ್ಲದ ಆಕಾಶ
ಖಾಲಿ. . ಖಾಲಿ .
beladinagala baana cheluve !! & nanna avala besuge !!! BY YOGESH
ಬೆಳದಿಂಗಳ ಬಾನ ಚೆಲುವೆ!!
ಬಾನ ಚೆಲುವೆಯ ಹಣೆಯ ಮೇಲೆ-
ಆ ಚಂದಿರ ನಾದ ಸಿಂದೂರ,
ತಾರೆಗಳೆಲ್ಲ ಬಾನಚೆಲುವೆಯ ವೈಡೂರ್ಯ!
ನೋಡಲು ನಿಂತರೆ ಬಾನಚೆಲುವೆಯ,
ಮರೆಮಾಡಿ ನಿಲ್ಲುವ ಮೋಡದೊಡೆಯ!
ಅವನಿಗು ಆಸೆ ಇದೆಯ!
ತಂಗಾಳಿಯ ಸ್ಪರ್ಶಕೆ – ಮೈ ಮಂಚ ಕಾದಿದೆ.
ಬಿಸಿಯುಸಿರ ನಾದಕೆ – ಎದೆ ಡಂಗೂರ ನುಡಿದಿದೆ.
ಮನದ ಅಂಗಳಕೆ – ಸಂತಸ ತುಂಬಿದೆ.
ಅಲ್ಲಿ ನಾ ಏಕಾಂಗಿ – ನೋಡಿದೆ ಮೋಡದಣ್ಣನ ವಿವಿದ ಭಂಗಿ!
ಮರೆಯಲಾಗದು ಆ ಸುಧಿನ,ಮತ್ತೆ ಮತ್ತೆ ನೋಡ ಬಯಸಿದೆ ಎನ್ಮನ!
ನನ್ನ ಅವಳ ಬೆಸುಗೆ !
ಈ ಸಂಜೆ ಹೊರಡಬೇಕೂರಿಗೆ,
ಚಳಿ, ಗಾಳಿ, ಮಳೆ ಸುರಿಯುತಿದೆ.
ಕೊಡೆಹಿಡಿದು, ಮನೆ ತೊರೆದು,
ನಡು ಬೀದಿಯಲಿ ಸಾಗುತಿರೆ,
ಮೋಡ ಕವಿದು, ಗುಡುಗು ಬಡಿದು,
ಜೋರಾಯಿತು ಮಳೆಧಾರೆ!
ಕೊಂಚ ದುಗುಡ ಮನದಲ್ಲಿ,
ಕೊಡೆಹಿಡಿದು ಎರಡು ಕೈಯಲ್ಲಿ,
ನಡೆದೆ ದಾರಿ ನೋಡುತಲಿ.
ಸುಡು ಸೂರ್ಯ ತಂಪಾಗಿ, ಬಾನೆಲ್ಲ ಕಪ್ಪಾಗಿ,
ವೇಳೆ ತಿಳಿಯದೆ, ಕಾದೆ ಬರುವ ಗಾಡಿಗಾಗಿ.
ಆ ಗಾಳಿ, ಮಳೆ, ಚಳಿಗೆ, ಮನದೊಳಿಲ್ಲ ಹೂ ನಗೆ,
ಮನೆ ತೊರೆದೋಗಿದ್ದಳೆನ್ನಾಕೆ, ತನ್ನ ತವರೂರಿಗೆ.
ಬರಲಿಲ್ಲ ಗಾಡಿ ಬರಲಿಲ್ಲ,
ಮನವೇಕೊ ಹಿಂಜರಿಯಲಿಲ್ಲ!
ಮಳೆರಾಯ ಛಲ ಬಿಡಲಿಲ್ಲ.
ಅದಾಗಲೆ ಸಮಯ ಮೀರಿತ್ತು,
ಬಾರದ ಗಾಡಿಗೆ ಕಾದು ಸಾಕಾಗಿತ್ತು,
ಕ್ಷಣದಿ ಜನರ ಗುಂಪು ಕಂಡಿತು,
ಗಾಡಿ ಊರ ಬಾಗಿಲಲ್ಲಿ ಕೆಟ್ಟು ನಿಂತಿತ್ತು!
ಬೇಸರದ ಛಾಯೆ ಆವರಿಸಿ-
ಅವಳಿಲ್ಲದೆ ಮನಸು ಕಾತರಿಸಿ-
ಇಷ್ಟೋತ್ತು ಕಾದ ನನಗೆ-
ಪ್ರಕೃತಿಯೆ ಕಂಡು; ಅಣುಕಿಸಿ ನಕ್ಕಿತು-ಮುಸಿ, ಮುಸಿ!
ಯಾರೋ… ಬರುವ ಹಾಗೆ!?, ನೋಡಿ ನಿಂತೆ ಹಾಗೆ,
ತೋಯ್ದು ತೊಪ್ಪೆಯಾಗಿ ಬಂದದ್ದು ನನ್ನಾಕೆ!!
ಕೊಡೆಯಿಲ್ಲ ಅವಳಲ್ಲಿ, ಚಳಿತಾಳದೆ ಬಳಲುತಲಿ,
ತವರು ತೊರೆದು ಬಂದಿಳಿದಿದ್ದಳು ಊರ ಬಾಗಿಲಲ್ಲಿ!
ಹೊರಟಿದ್ದೆ ನಾ ನಲ್ಲಿಗೆ, ಬಂದಾಯ್ತು ಅವಳಿಲ್ಲಿಗೆ.
ಉಸಿರಿಗೆ, ಉಸಿರಾಗಿರುವಾಕೆಗೆ, ಕೊಡೆ ಹಿಡಿದೆ ಮೆಲ್ಲಗೆ!
ಚಳಿ, ಗಾಳಿ, ಮಳೆ, ಸುಡು ಸೀರ್ಯ!-
ಆಕೆ ಜೊತೆ ಇದ್ದರೆ ಎಲ್ಲವೂ ಮಂಗ ಮಾಯ!
ಇರಲಿಲ್ಲ ಆಕೆ ಐದು ದಿವಸ-
“ಬರಡು ಭೂಮಿಗೆ ಹಸಿರೆಲ್ಲಿ?”
ಆಕೆ ಕಾಣದೆ ಮನ ತವಕ ಗೊಂಡಿದೆ-
“ಹುಡುಕಾಡಿದೆ ದುಂಬಿ ಹೂವೆ ಕಾಣದೆ ಬನದಲ್ಲಿ!”
ಮನೆಯ ಮೌನ ದೂರ ಮಾಡಿ, ಮನೆಯ ದೀಪ ಆಕೆ ಹಚ್ಚಿ,
ಗೆಜ್ಜೆನಾದ ಕೇಳಿ ಬರಲು, ಸ್ವರ್ಗಬಂದಿಳಿಯಿತೆನ್ನ ಮನೆಗೆ!,
ಇದೇ ನನ್ನ ಅವಳ ಬೆಸುಗೆ!!!.
saviyo………
saviyo………
saviyo………
lalala lalala lalalaA.. lalala lalala..lalalaaaaaaa lalala lalalaala..
f: saviyo saviyo .. olava nenapu edeya nidhiye anuraaga
m: saviyo saviyo .. olava nenapu edeya nidhiye anuraaga..
m:pratixshanadali praarthaneyali kaaduve ethake..
f: pratixshanadali praarthaneyali kaaduve ethake..
m: suryanante naa holevaaga bhoomiyante nee baa..
f: bhoomiyante naa karevaaga male billante nee baa..
saviyo saviyo .. olava nenapu edeya nidhiye anuraaga
..
fem: nee baruva daariyalli olavemba rangavalli..ninagagi moodidhe nodu baa
..
sonu: hey heeyyy. odalaala tantu sneha odamoodi banthu moha..kateyaagi kaadithu mooditu..
lady: aa gadyadolladdida padyda madhyada adbhutha bhaavarthave..
male: nee gadyadoladdidha padyda madyada adbhutha bhaarthave…
saviyo..
m:marubhoomiyaanadalli amrutada dhaare chelli tampaaytu jeevake bhaavake..
f:haa aaa munjaane manjinallu chumuguduva belaginallu bisiyaaytu mayyigu manasiguooo..
m: heyy yyee. nee pecchaade preetiya hucchina mecchina iccheya hennalave..
f: heyy yyee. nee pecchaade preetiya hucchina mecchina iccheya gandalave..
m:saviyo saviyo .. olava nenapu edeya nidhiye anuraaga
f:saviyo saviyo .. olava nenapu edeya nidhiye anuraaga..
m:pratixshanadali praarthaneyali kaaduve ethake..
f:pratixshanadali praarthaneyali kaaduve ethake..
–
Regards,
Lingaraju
Nanna ella kannada mitrarige igo preetiya mungaru male kaanike..
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
ನಿನ್ನ ಮುಗಿಲ ಸಾಲೆ..ಧರೆಯ ಕೊರಳ ಪ್ರೇಮದ ಮಾಲೆ..ಸುರಿವ ಒಲುಮೆಯ ಜಡಿ ಮಳೆಗೆ..ಪ್ರೀತಿ ಮೂಡಿದೆ
ಯಾವ ಚಿಪ್ಪಿನಲ್ಲಿ..ಯಾವ ಹನಿಯು ಮುತ್ತಾಗುವುದೊ..ಒಲವು ಎಲ್ಲಿ ಕುಡಿ ಒಡೆಯುವುದೊ..ತಿಳಿಯದಾಗಿದೆ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
—————-೧————————–
ಭುವಿ ಕೆನ್ನೆ ತುಂಬ..ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯ ತುಂಬ..ಅವಳು ಬಂದ ಹೆಜ್ಜೆಯ ಗುರುತು..ಹೆಜ್ಜೆ ಗೆಜ್ಜೆಯ ಸವಿ ಸದ್ದು..ಪ್ರೇಮನಾದವೊ
ಎಳೆ ಮುಗಿಲಿನಲ್ಲಿ..ರಂಗು ಚೆಲ್ಲಿ ನಿಂತಳು ಅವಳು..ಬರೆದು ಹೆಸರ ಕಾಮನ ಬಿಲ್ಲು…ಏನು ಮೋಡಿಯೊ
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
—————-೨————————–
ಯಾವ ಹನಿಗಳಿಂದ..ಯಾವ ನೆಲವು ಹಸಿರಾಗುವುದೊ
ಯಾರ ಸ್ಪರ್ಷದಿಂದ..ಯಾರ ಮನವು ಹಸಿಯಾಗುವುದೊ..ಯಾರ ಉಸಿರಲ್ಯಾರ ಹೆಸರೊ..ಯಾರು ಬರೆದರೊ
ಯಾವ ಪ್ರೀತಿ ಹೂವು..ಯಾರ ಹೃದಯದಲ್ಲರಳುವುದೊ..ಯಾರ ಪ್ರೇಮ ಪೂಜೆಗೆ ಮುಡಿಪೊ..ಯಾರು ಬಲ್ಲರು
ಮುಂಗಾರು ಮಳೆಯೇ..ಏನು ನಿನ್ನ ಹನಿಗಳ ಲೀಲೆ
Ryan D’Souza
manasiina aaladalli … by somu
ªÀÄ£À¹ì£À D¼ÀzÀ°è…
¢Ã¥ÀªÀÅ GjAiÀÄĪÀÅzÀÄ vÀ£Àß MqÀ®Ä JuÉڬĪÀÄÝ vÀÄ«ÄâgÀĪÀ vÀ£ÀPÀ, ªÀÄ£À¸ÀÄì ªÀiË£À¢ªÀÄÝ
G½AiÀÄĪÀÅzÀÄ vÁ£ÀÄ AiÉÆÃZÀ£ÉAiÀÄ ¸ÀĽUÉ ¹®ÄQzÁUÀ. D¸ÉAiÀÄ£Éßà fêÀªÁV ElÄÖPÉÆªÀÄÄØ
§zÀÄPÀĪÀ F ªÀÄ£À¸ÀÄì AiÀiÁªÁUÀ®Ä vÀ£Àß DAiÀĸÀì£ÀÄß ºÉaѹPÉÆ¼ÀÄîªÀ D¸É.
§zÀÄPɪÀÄâ zÉÆÃtÂAiÀİè, ¸ÁUÀgÀªÀ£ÀÄß fêÀ£ÀªÀ£ÁßV, ºÀjUÉÆÃ®Ä ªÀÄ£À¸ÁìzÀgÉÃ
CzÀ£ÀÄß ¤AiÀÄ«ÄÛç¸À®Ä D¸É ¨ÉÃPÀÄ. D¸É, QZÀÄÑ, ¸ÁzsÀ£É ªÀÄÆgÀÄ ªÀÄ£ÀĵÀå£ÀÄ vÀ£Àß
UÀÄj ªÀÄÄlÖ®Ä CªÀ±Àå. QZÀÄÑ JªÀÄÝgÉ £ÀPÁgÁvÀäPÀ CxÀðzÀ §zÀ®Ä ºÀĪÀÄä¸ÀÄì
vÀĪÀÄÄâªÀ ¨sÁªÀªÁUÀ¨ÉÃPÀÄ.
F ¸ÁUÀgÀzÀ fêÀ£ÀzÀ°è ±ÀæªÀÄ«®èzÉ, K£ÀÄ ¥ÀæAiÀÄvÀß«®èzÉ, JµÉÆÖà ¨ÉÃPÀÄ
¨ÉÃqÀªÁzÀ PÉ®¸ÀUÀ¼ÀÄ §ºÀ¼À¸À® vÀ£ÀªÀiÁÛ£ÁUÉ CzÀȵÀÖªÉÇà JªÀÄâªÉÄÛ £ÀqÉzÀÄ
ºÉÆÃUÀÄvÀÛzÉ. EzÀPÉÌ «gÀÄzÀÞªÁV AiÉÆÃa¹zÀgÉ, §ºÀ¼À PÀµÀÖ¥ÀlÄÖ, ¥ÀæwAiÉÆªÀÄÄÝ
ºÀªÀÄÛzÀ®Äè vÀªÀÄä ¨ÉªÀgÀÄ ¸ÀÄj¹ vÀªÀÄä D¸É CxÀªÁ ¸ÁzsÀ£ÉAiÀÄ£ÀÄß ªÀÄÄlÄÖªÀ
¸ÀªÀÄݨsÀðUÀ¼ÀÄ GªÀÄÄÖ.
¤Ãj£À°è ªÀÄļÀÄUÀ¼ÀÄ DUÀzÉ, ªÉÄÃ¯É vɮĪÀÅzÀPÀÄÌ DUÀzÉ, EvÀÛPÀqÉ
CªÀÄÄÝPÉÆ«ÄØzÀÝ£ÀÄß ªÀiÁqÀ®Ä ¸ÁzsÀåªÁUÀzÉ, UÉÆwÛ®èzÉ E£ÉÆßªÀÄÝgÀ PÀqÉV£À UÀªÀÄ£À,
zÀÄrªÉÄ ¸ÁUÀÄvÀÛzÉ, eÉÆvÉUÉ ¸Á¢ü¸À®Ä ¸ÁzsÀåªÁUÀzÀ UÀÄjAiÀÄ PÀqÉ fêÀ£À«rÃ
MªÀÄÄÝ PÀtÂÚlÄÖ, ªÀiÁqÀĪÀ PÉ®¸ÀPÉÌ CzsÀð ±ÀæªÀÄ«lÄÖ, J°èAiÀÄÆ ¸À®èzÉ, £Á£ÀÄ
EzÉÝ JªÀÄâ ¨sÁªÀ£ÉAiÉÆ«ÄÝUÉ fêÀ£À PÀ¼ÉzÀÄºÉÆÃUÀÄvÀÛzÉ.
F jÃw KPÁUÁ¨ÁgÀzÀÄ…? §jÃ, MªÀÄÄÝ ªÀÄÄRzÀ £ÁtåzÀ CzÀȵÀÖ ¥ÀjÃPÉë KPÉ…?
K£ÀÄ PÀµÀÖ¥ÀqÀzÉ, CzÀȵÀÖªÀ£Éß CªÀ®«Äâ¹ §zÀÄPÀ¯ÁgɪÀÅ, ¸ÉÆÃªÀiÁjvÀ£ÀzÀ §zÀÄPÀÄ
gÀÄa¬Ä®èzÀ HlzÀ ºÁUÉ, ±ÀæªÀÄ¥ÀlÖgÉ gÀÄaAiÀiÁzÀ Hl, E®èªÁzÀgÉà ¥Àæw¤«Ä±ÀªÀÅ
ZÁªÀnAiÀÄ ¥ÉnÖ£ÀªÀÄÛ ºÀ¹«£À ¸ÀªÀÄÌl.
±ÀæªÀÄzÀ ªÀÄĪÉÄÝ, PÀµÀÖ¥ÀqÀĪÀªÀgÀ ªÀÄĪÉÄÝ ¨ÉÃgÉãÀÄ E®è, ¨ÉÃgÁgÀÄ E®è, D ±ÀæªÀÄzÀ »ªÉÄÝ
¸Àé®à D ¨sÀUÀªÀªÀÄÛ£À PÀ鴃 CzÀȵÀÖªÁV ¥Àjt«Ä¹zÀgÉ ±ÀæªÀÄ¥ÀnÖzÀªÀ ¸ÀéUÀðPÉÌ
zÁjAiÀÄ£ÀÄß ¤«Äð¹PÉÆªÀÄØªÉÄÛ. JµÉÆÖà ¨sÁj ±ÀæªÀÄPÉÌ vÀPÀÌ ¥Àæw¥sÀ® ¹UÀ¢gÀ§ºÀÄzÀÄ,
CzÀÄ ¤ªÀÄä ªÀÄ£À¸Àì£ÀÄß ªÀÄvÀÛµÀÄÖ zÀÈqsÀ¥Àr¸ÀĪÀÅzÀPÉÌ, ªÀÄvÀÛµÀÄÖ ¨É¼ÀªÀtÂUÉUÉ PÁgÀtªÀµÉÖ
ºÉÆgÀvÀÄ ¨ÉÃgÁªÀÅzÀÝPÀÄÌ C®è. DUÀĪÀÅzÉ®è M¼ÉîAiÀÄzÀPÉÌ PÁ®ZÀPÀæzÀ ¤AiÀĪÀÄzÀ ¥ÀæPÁgÀ
“ªÉÄðzÀݪÀ£ÀÄ PɼÀUÉ, PɼÀVzÀݪÀ£ÀÄ ªÉÄîPÉÌ” »ÃUÉ ¥ÀjªÀvÀð£É DUÀ¯ÉèÉÃPÀÄ.
E£ÀÆß, CzÀȵÀÖªÀ£ÀÄß ¥ÀqÉzÀÄ ºÁUÀÄ ¸Àé®à ±ÀæªÀĪÀ£ÀÄß ¥ÀqÀĪÀ ªÀUÀðzÀªÀgÀÄ vÀªÀÄä UÀÄjAiÀÄ£ÀÄß
¤tð¬Ä¹PÉÆ¼Àî¨ÉÃPÀÄ, ¸Á¢ü¸ÀĪÀ ¸ÀªÀÄAiÀÄzÀ°è ¸Á¢ü¸ÀzÉ ¨ÉÃgÉ PÉ®¸ÀzÀ®Æè ¸ÀªÀÄÆàtðªÁV
vÉÆqÀV¹PÉÆ¼ÀîzÉ, J¼ÉêÀÄgÀzÀ PÁ¬ÄAiÀÄÄ DUÀzÉ, CvÀªÀÄÛç jÃwAiÀÄ°è §zÀÄPÉÆÃzÀÄ ©lÄÖ AiÀiÁªÀÅzÉÃ
¤zsÁðgÀªÁzÀgÀÄ ¥ÀÇtð¥ÀæªÀiÁtzÀ°è AiÉÆÃa¹, ¥ÀǪÀð¹zÀÞvÉUÀ¼ÉÆ«ÄÝUÉ ¤ªÀÄä UÀÄjAiÀÄ£ÀÄß
¤ÃªÀÅ vÀ®Ä¦. fêÀ£ÀzÀ AiÀiÁªÀÅzÉ ºÀªÀÄÛzÀ®Äè PÀÆqÀ AiÀiÁªÀÅzÉ jÃwAiÀÄ UÉÆªÀÄÝ® ¨ÉÃqÀ. D¸É¬ÄªÀÄÝ
ªÀÄ£À¸ÉìªÀÄâ ºÀjUÉÆÃ°¤ªÀÄÝ §zÀÄPɪÀÄâ zÉÆÃtÂAiÀÄÄ fêÀ£ÀzÀ ¸ÁUÀgÀzÀ°è ªÀÄļÀÄUÀzÉà vÀ£Àß zÀqÀªÉªÀÄâ
UÀÄjAiÀÄ£ÀÄß ªÀÄÄlÖ°.
¤ªÀÄä D¸É, ¤ªÀÄä ªÀÄ£À¸ÀÄì, ¤ªÀÄä UÀÄj, ¤ªÀÄä zsÉåAiÀÄ, ¤ªÀÄä ±ÀæªÀÄ, ¤ªÀÄä CzÀȵÀÖ,
¤ªÀÄä fêÀ£À, ¤ªÀÄä PÉÊAiÀİè…
ªÀÄ£À¹ì£À D¼ÀzÀ PÉ®ªÀÅ ªÀiÁvÀÄUÀ¼ÀÄ…
- ¸ÉÆÃªÀıÉÃRgï…
kannada chandra../ elliiruve … / avva../ by malli
ಕನ್ನಡ ಚಂದ್ರ
ಕನ್ನಡದ ಪೂರ್ಣಚಂದ್ರ
ಅಸ್ತಂಗತ
ಕಂಬಿನಿ ಮೀಡಿಯುತ್ತಿವೆ
ಅಸಂಖ್ಯಾತ
ಕನ್ನಡ ಕಷ್ಟಕ್ಕೆ ಬಿದ್ದಾಗ
ಅಲ್ಲಿ ಎಲ್ಲೋ ಹೂಂಕರಿಸುತ್ತಿತ್ತು
ಧ್ವನಿಯೊಂದು..
ಈಗ ಸ್ತಬ್ಧ-ನಿಶ್ಯಬ್ಧ
ಪರಿಸರ-ಅಕ್ಷರ ಎರಡು ಉಸಿರು
ಮಹಾ ಚೇತನದ ಅನಿಕೇತನಕೆ
ಕನ್ನಡಿಗರಿಗೆ ತಬರನ ಕಥೆ -ವ್ಯಥೆ
ಹೇಳಿದವ ಕಥೆಯಾದ ಈಗ
ವಿಜ್ಞಾನದ ಅಜ್ಞಾನ ತೊಲಗಿಸಿ
ಪರಿಸರ, ಪಕ್ಷಿ, ಛಾಯಚಿತ್ರ
ಎನುತ ಸಾಹಿತ್ಯ ಸಮುದ್ರ ಈಜಿದ
ಕನ್ನಡದ ಚಂದ್ರ ಅಸ್ತಂಗತ…
- ದುಃಖಿ
____________________
ಎಲ್ಲಿರುವೆ..?
ಪ್ರತಿ ವರುಷ ವಸಂತ
ನನಗೆ ಮಾತ್ರ ನಿತ್ಯ ನವ ದಿಗಂತ
ಭಾನತ್ತೆರಕ್ಕೆ ಹಾರಿ ಬಾನಾಡಿಯಂತೆ
ಹುಡುಕುತ್ತಿದ್ದೇನೆ ಕಾಣದ ಚೆಲವು, ಮೂಡದ ಒಲವು..
ನಾನು ಅರಸುತ್ತಿದ್ದೇನೆ ಪ್ರೀತಿ,
ನೀ ಸಿಕ್ಕು ಸಿಗದಂತಿರುವ ಆತ್ಮ ಸಂಗಾತಿ
ಬಳಕುವ ಲತೆಯಲ್ಲಿ, ಬಿರಿವ ಹೂ ಮೊಗ್ಗೆ
ಸೂರ್ಯಕಾಂತಿಗೆ ಕಾಯುವಂತೆ
ಮೊಡದ ಮರೆಯಲಿ ಮುಖ ತೋರಿಸಿ
ಮರೆಯಾಗುವ ಚಂದಿರನಂತೆ
ಕನಸಲ್ಲಿ ಕಣ್ಣು ಮಿಟುಕಿಸಿ
ಎಲ್ಲಿ ಮಾಯಾವಾದೇ ಅಂದಗಾತಿಯೇ..?
ಎಲೆಯ ಮೇಲಿನ ಮಂಜಿನ ಹನಿಯಂತೆ
ಸಿಗದೆ ಜಾರುವ ಜಾಯಮಾನದವಳೆ
ಕಂಡಷ್ಟು, ಕಾಣದಷ್ಟು ನೀ ಸನಿಹ
ನನ್ನ ಕಲ್ಪನಾ ಲೋಕದಲಿ…
- ಮಲ್ಲಿ
_____________________________
ಅವ್ವ
ಕಷ್ಟದ ಕಣ್ಣೀರು ಕೋಡಿ ಹರಿದಾಗಲೂ
ಸ್ಥೈರ್ಯ ತುಂಬಿ ಬೆಳೆಸಿದಾಕೆ,
ಬರೀ ಸೋಲು ಕಂಡುವನಿಗೆ
ಗೆಲುವಿನ ದಾರಿ ತೋರಿಸಿದಾಕೆ.. ಅವ್ವ
ಗೆದ್ದು ಬಂದಾಗ…
ಮರೆಯಲ್ಲಿ ನಿಂತು ಆನಂದಭಾಷ್ಪ ಸುರಿಸಿದಾಕೆ
ಎಂಥ ನೋವಿನಲ್ಲೂ ನಗು ತಂದಾಕೆ
ತಾನುಣ್ಣುವ ತುತ್ತನ್ನು
ತನ್ನ ಕರಳು ಕುಡಿಗೆ ತಿನ್ನಿಸಿದಾಕೆ.. ಅವ್ವ
ಮುನ್ನುಗ್ಗಲು ಕಸವು ತುಂಬಲು
ಹಿಮ್ಮೇಳವಾಗಿ ಶಕ್ತಿ ನೀಡಿದಾಕೆ
ರಾಗ ಕೆಟ್ಟು ಭಾವ ಸೋತಾಗ
ತಾನೇ ತಂಬೂರಿ ಕೈಗಿತ್ತಿಕೊಂಡಾಕೆ.. ಅವ್ವ
ಮಾತು ಕಲಿಸಿ; ನೀತಿ ತಿಳಿಸಿ
ಸದ್ಗತಿಯ ಸಾಧ್ಯತೆ ತೋರಿಸಿದಾಕೆ
ಸಾಧ್ಯ-ಅಸಾಧ್ಯಗಳ ತೋಳಲಾಟದಲ್ಲಿ
ತಾನೇ ನಿಂತು ನೆರವಾದಾಕೆ.. ಅವ್ವ
ಆದರೆ
ಆಕೆಗೆ ನೀ ಕೊಟ್ಟಿದ್ದಾರೂ ಏನು
ಬರೀ ಕಣ್ಣೀರು.. ತೋರಿಸಿದ್ದು
ವೃದ್ಧಾಶ್ರಮ ಬಾಗಿಲು…
-ಮಲ್ಲಿ
_______________________
agalikeya noovu-Short Story by Girish
ಅಗಲಿಕೆಯ ನೋವು
ಅಗಲಿಕೆಯ ನೋವೇನು ಹೊಸದಾಗಿರಲಿಲ್ಲ ಶಾಂತಮ್ಮನಿಗೆ. ಆದರೂ, ದೂರದ ದಿಗಂತದತ್ತ ದ್ರಷ್ಟಿ ಹಾಯಿಸಿ ತನ್ನೆಲ್ಲ ವೇದನೆಯ ಮರೆಯುವ ವಿಪಲ ಪ್ರಯತ್ನ ಮಾಡುತ್ತಿದ್ದಳು. ಕಾರ್ಮೋಡ ಕರಗಿ ಮಳೆಯಾಗಿ, ಭೂಮಿ ತಾಯ ಮಡಿಲು ನೀರಾಗಿ ಹರಿದು, ಆಗಸ ತಿಳಿಯಾದರೂ ಶಾಂತಮ್ಮನ ಕಣ್ಣೀರು ಬತ್ತಿರಲಿಲ್ಲ. ಬುದ್ದಿ ಬಂದಾಗಿನಿಂದ ಆತ್ಮೀಯರೆನಿಸಿಕೊಂಡವರ ವಿಯೋಗದ ನೋವನುಂಡು ಬದುಕಿದ ಜೀವವದು. ಸದಾ ಕುಡಿದು ಮನೆಗೆ ಬರುತಿದ್ದ ಅಪ್ಪ, ಅಪ್ಪನ ಏಟು ತಿಂದೂ ಆತನ ಸೇವೆ ಮಾಡುತ್ತಾ ಒದ್ದೆ ಸೆರಗಿನ ಜೊತೆ ಬದುಕುತಿದ್ದ ಅಮ್ಮ. ಆಗೆಲ್ಲ ಅರ್ಥವಾಗದ ಬದುಕಿನ ಅರ್ಥ ಹುಡುಕುವ ಎಳೆ ಜೀವವಾಗಿತ್ತದು. ಅಜ್ಜಿಯ ಸಾಂಗತ್ಯ ಇಲ್ಲದಿರುತ್ತಿದ್ದರೆ ಮೊಗ್ಗಲ್ಲೇ ಮುರುಟಿ ಹೋದ ಹೂವಗಿರುತ್ತಿದ್ದಳೇನೊ!
ತೀರ ಬಡತನದ ಬದುಕಾಗಿರಲಿಲ್ಲ ಶಾಂತಮ್ಮನ ಬಾಲ್ಯ. ಹಾಕಲು ಮೈ ತುಂಬ ಬಟ್ಟೆ, ಊಟಕ್ಕೆ ಹೊಟ್ಟೆ ತುಂಬ ಅನ್ನ, ಮಲಗಲು ಕೈ ಕಾಲು ಚಾಚಿದರೂ ಮಿಕ್ಕುವಷ್ಟು ಜಾಗವಿರುವ ಮನೆಗೇನು ತೊಂದರೆ ಇರಲಿಲ್ಲ. ಬಡತನಕ್ಕೆ ಮನೆ ತುಂಬ ಮಕ್ಕಳು, ಮೈ ತುಂಬ ಸಾಲ ಎಂಬ ಸಮಸ್ಯೆಯೂ ಇರಲಿಲ್ಲ. ಶಾಂತಿಯ ಇಲ್ಲದಿರುವಿಕೆ ಬಿಟ್ಟರೆ ಬೇರೆ ಯಾವ ಬಡತನವಿರಲಿಲ್ಲ.
ಜೂನ್ ತಿಂಗಳ ದಿಡೀರ್ ಮಳೆಗೆ ಸಿಕ್ಕಿ ಚಳಿ ಜ್ವರಕ್ಕೆ ಸಿಕ್ಕ ಅಜ್ಜಿಯ ಆರೋಗ್ಯ ಆಕೆಯನ್ನು ತಿರುಗಿ ಬಾರದ ಲೋಕಕ್ಕೆ ಕೊಂಡೊಯ್ಯುವಲ್ಲಿಗೆ ಕೊನೆಗೊಂಡಿತು. ಅಜ್ಜಿಯ ಸಾವು ಶಾಂತಮ್ಮನ ಬಾಲ್ಯದ ಮೇಲೆ ಅನುಭವಿಸಲಾರದಷ್ಟು ಪರಿಣಾಮ ಬೀರಿತ್ತು. ಒಂದಷ್ಟು ದಿನ ಮರಿಗುಬ್ಬಿಯಂತೆ ಮೂಲೆ ಸೇರಿ ಕೂತ ಪುಟ್ಟ ಹುಡುಗಿಗೆ ಕಳೆದುಕೊಂಡ ಅಜ್ಜಿಯ ಮಮತೆಯ ಅವಶ್ಯಕತೆ ಇತ್ತು. ಮೊದ ಮೊದಲು ಅಳುವ ಹುಡುಗಿಯ ನಿರ್ಲಕ್ಷಿಸುತಿದ್ದ ಅಮ್ಮ, ಕರುಳ ಕುಡಿಯ ನೋವಿನ ಪರಿದಿಯೊಳಗೆ ಬರತೊಡಗಿದಳು. ಅಜ್ಜಿಯ ಮಮತೆಯ ಜೊತೆಗೆ ತಾಯ ಒಲವು, ಪ್ರೀತಿ ಶಾಂತಮ್ಮನಿಗೆ ತುಸು ವಿಳಂಬವಾದರು, ತನ್ನ ತಾಯಿಯಿಂದಲೇ ದೊರಕಿತು. ಅಪ್ಪ ಕುಡುಕನಾದರೂ, ತಾಯಿಗೆ ಕಷ್ಟ ಕೊಡುತ್ತಿದ್ದರೂ, ಶಾಂತಮ್ಮನಿಗೆ ಯಾವುದೇ ಕಷ್ಟ ಕೊಡುತ್ತಿರಲ್ಲ, ಹಾಗೆ ಪ್ರೀತಿಯೂ ಸಿಗುತ್ತಿರಲಿಲ್ಲ.
ಇನ್ನೇನು ಕಾಲೇಜ್ ಮೆಟ್ಟಿಲೇರಿ ಬದುಕಿನಲ್ಲೊಂದು ಮಹತ್ವದ ಮೆಟ್ಟಿಲನೇರುವ ತವಕದಲ್ಲಿರುವಾಗಲೇ ಬರಸಿಡಿಲಿನಂತೆ ಮತ್ತೊಂದು ಆಘಾತ. ಶಾಂತಮ್ಮನಿಗಾಗಿ ತುಡಿಯುತ್ತಿದ್ದ ಅವಳಮ್ಮನ ಬದುಕಿಗೊಂದು ತಿಲಾಂಜಲಿ ಇಟ್ಟಿದ್ದ ಯಮರಾಜ. ಅಜ್ಜಿಯು ಸತ್ತಾಗ ಅಜ್ಜಿ ಇನ್ನಿಲ್ಲ ಅನ್ನುವ ನೋವೊಂದೆ ಕಾಡಿದ್ದರೆ, ಅಮ್ಮ ಸತ್ತಾಗ ಅಗಲಿಕೆಯ ನೋವಿನ ಜೊತೆ ಮುಂದೇನು ಅನ್ನುವ ಪ್ರಶ್ನೆ ಶಾಂತಮ್ಮನ ಬಲವಾಗಿ ಕಾಡಿತ್ತು. ಮುಂದುವರಿಸಲಾಗದ ಕಾಲೇಜು, ಹಿಂಸಿಸಲು ಯಾರೂ ಸಿಗದಿರುವ ಅಪ್ಪ, ಎಲ್ಲ ಗೊಂದಲಮಯವಾಗಿತ್ತು ಬದುಕು. ಅಪ್ಪ ಸೋತ ಸೈನಿಕನಂತೆ ದಿನೇ ದಿನೇ ಸೊರಗಿಹೊಗುತಿದ್ದ. ಮನೆಯ ಕೆಲಸ, ಅಪ್ಪನ ಆರೈಕೆಯಲ್ಲೆ ಮುಂದಿನ ಬದುಕು ಕಳೆದು ಹೋಗುತಲಿತ್ತು.
ಶಾಂತಮ್ಮನ ತಂದೆಯ ದೂರದ ಸಂಬಂದದ ಹುಡುಗನೊಬ್ಬ ಆಕೆಯನ್ನು ಮದುವೆಯಾಗಲು ಮುಂದಾದಾಗ ಮದುವೆಯ ಬಗ್ಗೆ ಯಾವುದೇ ಕಲ್ಪನೆ ಇರದ ಶಾಂತಮ್ಮ ಒಪ್ಪಿಗೆಯ ತಲೆಯಾಡಿಸಿದ್ದಳು. ಮುಂದೆ ಮದುವೆ, ಮತ್ತೆರಡೆ ತಿಂಗಳಲ್ಲಿ ಅವಳಪ್ಪನ ಸಾವು, ಶಾಂತಮ್ಮನಿಗೆ ಸಂತೋಷಪಡಲು, ದುಃಖಪಡಲು ಅವಕಾಶವೀಯಲೇ ಇಲ್ಲ. ಇದ್ದ ಒಂದೇ ಕೊಂಡಿ ಕಳಚಿ ಬಿದ್ದ ನೋವನ್ನು ಹೇಗೆ ಸಹಿಸಬೇಕೆಂಬ ಜಂಜಾಟದಲ್ಲೇ ದಿನದೂಡಿದಳವಳು.
ಮದುವೆಯಾಗಿ ಗಂಡನ ಮನೆ ಸೇರಿದ ಶಾಂತಮ್ಮನಿಗೆ ಅತ್ತೆಯ ಕಿರುಕುಳವಿರಲಿಲ್ಲ. ಗಂಡನ ಮುದ್ದು ಮಡದಿಯಾಗಿ, ಅತ್ತೆಯ ಪ್ರೀತಿಯ ಸೊಸೆಯಾಗಿ ಸಂಸಾರವನ್ನು ನಿಭಾಯಿಸುತಿದ್ದಳು ಶಾಂತಮ್ಮ. ಮಿಲಿಟರಿಯಲ್ಲಿ ಕೆಲಸ ಮಾಡುತಿದ್ದ ಶಾಂತಮ್ಮನ ಗಂಡ ಮದುವೆಯಾಗಿ ಮೂರನೆ ತಿಂಗಳಿಗೆ ಗಡಿನಾಡಿನತ್ತ ಪಯಣ ಬೆಳೆಸಬೇಕಾಯ್ತು. ಮತ್ತದೇ ಅಗಲಿಕೆಯ ನೋವು. ಆದರೂ, ಗಂಡ ತಿರುಗಿ ಬರುವರು ಎಂಬ ಅವಳ ಆಸೆ, ಈ ಅಗಲಿಕೆಯನ್ನು ಸಹಿಸುತಿತ್ತು. ವರ್ಷವೊಂದಕ್ಕೆ ಮೂರು ತಿಂಗಳು ಗಂಡನ ಸನಿಹ, ಮಿಕ್ಕಿದ ಒಂಬತ್ತು ತಿಂಗಳು ಗಂಡನಿಂದ ದೂರ ಇರುವ ವಿರಹ, ಶಾಂತಮ್ಮನಿಗೆ ಅಭ್ಯಾಸವಾಗಿತ್ತು. ಅಗಲಿಕೆಯ ನೋವು ಅವಳ ಬದುಕಿನ ಒಂದು ಭಾಗವಾಗಿತ್ತು.
ಮದುವೆಯಾಗಿ ಎರಡನೆ ವರ್ಷಕ್ಕೆ ಅತ್ತೆಯ ಕೈಗೆ ಸುಂದರವಾದ ಒಂದು ಗಂಡು ಮಗುವನ್ನಿತ್ತಿದ್ದಳು ಶಾಂತಮ್ಮ. ಮಗುವಿನ ಲಾಲನೆ, ಪಾಲನೆ ಮಾಡುವದರಲ್ಲಿ ಶಾಂತಮ್ಮನ ಮನೆ, ಮನಸ್ಸು ನಂದನವನವಾಗಿತ್ತು. ಕುಲಪುತ್ರನಿಗೆ ಸಂದೀಪ ಎಂದು ನಾಮಕರಣ ಮಾಡಿಸಿದಳು ಶಾಂತಮ್ಮ. ಮಗನಿಗೆ ಐದು ವರ್ಷ ಮುಗಿಯುವುದರಲ್ಲಿ ಶಾಂತಮ್ಮನ ಗಂಡ ಮಿಲಿಟರಿ ಸರ್ವಿಸ್ ಮುಗಿಸಿ ವಾಪಾಸಾಗಿದ್ದ.
“ಶಾಂತೂ” ಎಂದು ಕೂಗುತ್ತಿರುವ ಗಂಡನ ಕೂಗಿಗೆ, ವಾಸ್ತವಕ್ಕೆ ಇಳಿದು ಬಂದಳು ಶಾಂತಮ್ಮ. ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ಒದ್ದೆಯಾಗಿದ್ದ ಕಣ್ಣುಗಳಿಗೆ ತನ್ನ ಸೆರಗನೊತ್ತಿಕೊಂಡಳು.
“ಯಾಕೆ, ನಮ್ಮದಲ್ಲದ್ದರ ಬಗ್ಗೆ ಇನ್ನೂ ಕೊರಗುತಿದ್ದಿಯಾ ಶಾಂತೂ?” ಗಂಡನ ಸಾಂತಾನ್ವದ ನುಡಿ.
“ಇದ್ದ ಒಂದೇ ಕರುಳ ಬಳ್ಳಿ, ಹೆತ್ತವರನ್ನು ಬಿಟ್ಟು ಹೋದ ಮಾತ್ರಕೆ ನಮ್ಮದಲ್ಲದೇ ಹೊಗುವನೇನ್ರಿ?”.
“ನಿನ್ನ ಪ್ರಶ್ನೆಯೇ ನಿನಗೆ ಉತ್ತರ. ಹೆತ್ತವರನ್ನು ತ್ಯಜಿಸಿ ಹೋದವನ ಬಗ್ಗೆ ಯೋಚಿಸಿದರೆಷ್ಟು, ಬಿಟ್ಟರೆಷ್ಟು!”.
ಶಾಂತಮ್ಮನ ಗಂಡನಿಗೂ ಮಗನ ನಡವಳಿಕೆಯಿಂದ ಮನಸ್ಸಲ್ಲಿ ಗಾಡವಾದ ಗಾಯ ಮಾಡಿತ್ತು. ಮನಸ್ಸಿಗಾದ ನೋವಿಂದ ಹೆಚ್ಚಾಗಿ, ಪತ್ನಿಯನ್ನು ಸಮಾಧಾನ ಮಾಡುವುದೇ ಸ್ವಲ್ಪ ಕಷ್ಟಕರವಾದ ಕೆಲಸವಾಗಿತ್ತವನಿಗೆ. ಇರುವನೊಬ್ಬನೇ ಮಗನೆಂದು ತನ್ನೆಲ್ಲ ಪ್ರೀತಿಯ ಧಾರೆಯೆರೆದು ಬೆಳೆಸಿ, ವಿಪರೀತವಾಗಿ ಹಚ್ಚಿಕೊಂಡಿದ್ದಳು ಶಾಂತಮ್ಮ. ಮಗನನ್ನು ಮನೆಯಿಂದ ನೂರು ಕಿ.ಮಿ ದೂರವಿರುವ ಹಾಸ್ಟೆಲಿನಲ್ಲಿರಿಸಿ ಕಾಲೇಜಿಗೆ ಸೇರಿಸುವಾಗಲೇ, ಅವನನ್ನು ಬಿಟ್ಟಿರಬೇಕಲ್ಲ ಎಂದು ಹಲುಬಿದ್ದಳು. ತಿಂಗಳಿಗೆ ಎರಡು ಸಾರಿ ಮನೆಗೆ ಬರುತ್ತಿದ್ದರೂ, ಪ್ರತಿಸಾರಿ ಅವನು ತಿರುಗಿ ಹೋಗುವಾಗ ಜೋಲು ಮುಖ ಹಾಕಿ ಮಗನು ಹೋಗುವ ದಾರಿಯ ನೋಡುತ್ತಾ ನಿಲ್ಲುತ್ತಿದ್ದಳು. ಅವಳ ಬದುಕಿನಲ್ಲಿ ಮಗ ಮತ್ತು ಗಂಡ ಬಿಟ್ಟರೆ ಬೇರೆ ಯಾವುದಕ್ಕೂ ಆಸ್ಪದವಿರಲಿಲ್ಲವೆಂಬಂತಿತ್ತು.
ನಿದ್ದೆಯ ಮಡಿಲಿಗೆ ಜಾರಬೇಕೆಂಬ ಶಾಂತಮ್ಮನ ಇಚ್ಚೆಗೆ ವಿರುದ್ದವಾಗಿ, ನಿದ್ರಾದೇವಿ ಅವಳ ತೋಳತೆಕ್ಕೆಯಿಂದ ಹೊರಜಾರುತಿತ್ತು. ಮನೆಯಿಂದ ದೂರ ಸರಿದಿದ್ದ ಮಗ, ಮನಸ್ಸಿಂದ ಕೂಡ ದೂರ ಸರಿಯುವನೆಂಬ ಕಲ್ಪನೆಯೇ ಇರದ ಶಾಂತಮ್ಮ ನಿಶಬ್ದವಾಗಿ ಕಣ್ಣಿರು ಹಾಕಹತ್ತಿದಳು. ಮನಸ್ಸು ಬೇಡ ಬೇಡವೆಂದರೂ ಹಿಡಿತಕ್ಕೆ ಸಿಗದೇ ಕಳೆದು ಹೋದ ದಿನಗಳ ಬೆನ್ನಕ್ಕಿತು. ಇಂಜಿನಿಯರಿಂಗ್ ಮುಗಿಸಿದ ಸಂದೀಪ್ ಬಹುರಾಷ್ಟಿಯ ಕಂಪೆನಿ ಸೇರಿಕೊಂಡ. ಮೊದಲೇ ಬುದ್ದಿವಂತನಾಗಿದ್ದ ಸಂದೀಪನಿಗೆ ಒಂದೇ ವರ್ಷದಲ್ಲಿ ಅಮೇರಿಕಾ ಹೋಗುವ ಅವಕಾಶ ದೊರಕಿತು. ಶಾಂತಮ್ಮನಿಗೆ ಇಷ್ಟವಿಲ್ಲದಿದ್ದರೂ, ಮಗನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಒಲ್ಲದ ಮನಸ್ಸಿಂದ ಒಪ್ಪಿದ್ದಳಾಕೆ. ಪ್ರ್ಈತಿಯಿಂದ ಸಾಕಿದ ಬೆಳೆಸಿದ ಮಗ ಅಮೇರಿಕ ಹೊರಟು ನಿಂತಾಗ ಮತ್ತದೇ ಅಗಲಿಕೆಯ ನೋವು.
ಮೊದಮೊದಲು ವಾರಕ್ಕೊಮ್ಮೆ ಫೋನ್ ಕರೆ ಮಾಡುತಿದ್ದ ಮಗ, ದಿನ ಕಳೆದಂತೆ ಕೆಲಸದ ಒತ್ತಡವೆಂಬ ಕಾರಣ ಹೇಳಿಕೊಂಡು ತಿಂಗಳಿಗೊಮ್ಮೆ ಮಾಡುತ್ತಿದ್ದ. ಹಾಗೂ ಹೀಗೂ ಎರಡು ವರ್ಷ ಕಳೆದ ನಂತರ ಊರಿಗೆ ಬಂದ ಮಗ ಜೊತೆಗೊಂದು ಹುಡುಗಿಯನ್ನ ಕರೆತಂದಿದ್ದ! ಶಾಂತಮ್ಮ ವಿಚಾರಿಸುವ ಮೊದಲೇ, ಈಕೆ ನನ್ನ ಹೆಂಡತಿ ಎಂದು ಪರಿಚಯಿಸಿದ. ಹೆತ್ತಮ್ಮನ ಒಂದು ಮಾತೂ ಕೇಳದೆ ಮಗ ಮಾಡಿಕೊಂಡ ಮದುವೆಯನ್ನ ಒಪ್ಪಿಕೊಳ್ಳುವುದು ಕಷ್ಟವಾಗಿತ್ತು ಗಂಡ ಹೆಂಡತಿ ಇಬ್ಬರಿಗೂ. ಒಪ್ಪಿಕೊಳ್ಳುತ್ತಿರಲ್ಲಿಲ್ಲ ಎಂದಲ್ಲಾ, ಮಗ ತಾನು ಈಕೆಯನ್ನ ಮದುವೆ ಅಗಬೇಕೆಂದಿದ್ದೇನೆ ಎಂದು ಒಂದು ಮಾತು ಹೇಳಿದ್ದರೆ ಸಂತೋಷದಿಂದ ಒಪ್ಪುತಿದ್ದಳು ಶಾಂತಮ್ಮ. ಪರಿಸ್ಥಿತಿಯ ಅರ್ಥ ಮಾಡಿಕೊಳ್ಳದ ಮಗ, ಅರ್ಥ ಮಾಡಿಸುವ ಗೋಡವೆಗೂ ಹೋಗದೆ ಹೆಂಡತಿಯನ್ನು ಕರೆದುಕೊಂಡು ಮನೆ ಬಿಟ್ಟು ಹೊರಟು ಹೋದ!
ಮಗ ಮನೆ ಬಿಟ್ಟು ಹೋಗುವ ಮಾತು ತೆಗೆದಾಗ, ಅಡವುಗಚ್ಚಿದ್ದ ದುಃಖವನ್ನೆಲ್ಲಾ ಹೊರಹಾಕಿ ಅವನನ್ನು ತಡೆಯೋ ಪ್ರಯತ್ನ ಮಾಡುತ್ತಿದ್ದಳು. ನಿರ್ಲಿಪ್ತತೆಯಿಂದ ನಿಂತ ಗಂಡನನ್ನು ಗೋಗರೆದು, ಮಗನ ಮನಸ್ಸನು ಬದಲಾಯಿಸಲು ಕೇಳಿಕೊಳ್ಳುತ್ತಿದ್ದಳು ಶಾಂತಮ್ಮ. ಮಗ ಅಪ್ಪ-ಅಮ್ಮನ ಧೈನ್ಯತೆಯ ಪರಿದಿಗೆ ಬೀಳದೇ, ತಾನು ಕರೆತಂದಿರುವ ಹೆಂಡತಿ ಮತ್ತು ತಂದಿರುವ ಬ್ಯಾಗ್ ಹೆಗಲಿಗೇರಿಸಿಕೊಂಡು ಹೊರ ನಡೆದ. ಶಾಂತಮ್ಮನ ಗಂಡ ಬಾಡಿಹೋದ ಮುಖಯನ್ನು ಹೊತ್ತು ಒಳ ನಡೆದ, ಬರಸಿಡಿಲಿಗೆ ಧರೆಗುರುಳಿದ ಮರವಿನೋಪಾದಿ ಶಾಂತಮ್ಮ ಅಂಗಳಕ್ಕುರುಳಿದಳು. ಹಡೆದ ಮಗನ ವರ್ತನೆ ಆಕೆಯ ಮನಸ್ಸನ್ನು ಗಾಡವಾಗಿ ನೋಯಿಸಿತ್ತು. ಅದೆಷ್ಟು ಸಮಯ ಹಾಗೆ ಬಿದ್ದಿದ್ದಳೊ, ಸ್ವಲ್ಪ ಸಮಯದ ನಂತರ, ಆಕೆಯ ಗಂಡ ಅವಳನ್ನು ಸಮಾಧಾನ ಮಾಡಿಸುತ್ತ ಒಳಗೆ ನಡುಮನೆಯಲ್ಲಿ ಮಲಗಿಸಿದ. ಗಂಡ-ಹೆಂಡರಿಗಿಬ್ಬರಿಗೂ ಉಪವಾಸವೇ ಊಟ ಆದಿನ.
ಗಂಡನ ಇರುವಿನ ಮುಂದೆ ತನ್ನ ನೋವನ್ನು ಮರೆಯುವ ವಿಪಲ ಪ್ರಯತ್ನ ಮಾಡುತಿದ್ದಳು. ಹಣೆ ಸವರುತ್ತಾ ತನ್ನ ಸಮಾಧಾನ ಮಾಡುವ ಗಂಡನತ್ತ ಆಕೆಯ ಮನಸ್ಸು ವಾಲಹತ್ತಿತು. ಮನಸ್ಸಲ್ಲೇನೋ ಒಂದು ದ್ರಡ ನಿರ್ಧಾರ, ಉಕ್ಕಿ ಬಂದ ದುಃಖವನ್ನೆಲ್ಲ ಹೊರಹಾಕಿ, ಮಳೆ ನಿಂತ ಶುಭ್ರ ಆಕಾಶದಂತೆ ಪ್ರಸನ್ನಳಾದಳು ಶಾಂತಮ್ಮ. ಅಗಲಿಕೆಯ ನೋವೆನು ಹೊಸದಾಗಿರಲಿಲ್ಲ ಶಾಂತಮ್ಮನಿಗೆ. ಗಂಡನನ್ನು ಹೊರತು ಪಡಿಸಿ, ಮುಂದೆ ತನ್ನನ್ನು ಅಗಲುವ ಜೀವ ಇನ್ನಾವುದೂ ಉಳಿದಿಲ್ಲ ಅನ್ನುವ ಸತ್ಯ ಅವಳರಿವಿಗೆ ಬಂತು. ಸುಮಂಗಲಿಯಾಗಿ ಸಾಯುವ ವರ ಕೊಡಪ್ಪಾ ಎಂದು ಕಾಣದ ದೇವರ ಪ್ರಾಥಿಸುತ್ತಾ, ಗಟ್ಟಿ ಮನಸ್ಸು ಮಾಡಿ, ಗಂಡನ ತೊಡೆಯ ಮೇಲೆ ನಿದ್ದೆಗೆ ಜಾರಿದಳು.
by Girish Shetty
attegondu kaala.. sosegondu kaala..
CvÉÛUÉÆAzÀÄ PÁ® ¸ÉƸÉUÉÆAzÀÄ PÁ®
– C±Àðzï ºÀĸÉãï JA.ºÉZï.
“£ÀªÀĸÁÌgÀuÉÆÚÔ (CgÀ© ¨sÁµÉ0iÀİè)
“MºÉÆÃ.. £ÀªÀĸÁÌgÀ zÀĨÉÊ ¸ÁºÉéæUÉ. K£ÀìªÀiÁZÁgÀ’(CgÀ© ¨sÁµÉ0iÀįÉèÃ)
‘¸Àé®à ªÀiÁvÀ£ÁqÀ°QÌvÀÄÛ. M¼ÀUÉ §gÀ§ºÀÄzÉÃ’
‘§¤ß, §¤ß, K£ÁUÀ¨ÉÃQvÀÄÛ’
‘¤ªÀÄUÉ ¨ÉAUÀ¼ÀÆj£À°è 0iÀiÁgÁzÀgÀÆ ¥ÀjZÀ0iÀÄzÀªÀjzÁÝgÉ0iÉÄÃ’
‘ºÉý, £ÀªÀÄä ªÀÄUÀ C°è0iÉÄà Ln0iÀİè PÉ®¸À ªÀiÁqÀÄwÛzÁݣɒ
‘£ÀªÀÄä ªÀÄUÀ¤UÀÆ MAzÀÄ PÉ®¸À ¨ÉÃQvÀÛ¯Áè, E°è K£ÀÆ ¸ÀÄR E®è, ¨ÉAUÀ¼ÀÆj£À¯ÁèzÀgÉ M¼Éî0iÀÄ PÉ®¸À ¹UÀ§ºÀÄzÀÄ. ¤ªÀÄä ªÀÄUÀ¤UÉ ºÉý MAzÀÄ PÉ®¸À £ÉÆÃqÀĪÀAvÉ ºÉüÀÄwÛÃgÁ’
‘ºÉüÀ°PÉÌãÀÆ vÉÆAzÀgɬĮè, DzÀgÉ FVÃUÀ C°è PÉ®¸À ¹UÀĪÀÅzÉà PÀµÀÖªÀAvÉ’
‘K£ÀÄ ªÀiÁqÀĪÀÅzÀÄ PÁ® §zÀ¯ÁVzÉ. fêÀ£ÀPÉÌãÁzÀgÀÆ ªÀiÁqÀ¨ÉÃPÀ¯Áè’
‘ºËzÀÄ ¸Áé«Ä, £ÀªÀÄä ¸ÀªÀÄ0iÀÄzÀ°è »ÃVgÀ°®è, DUÀ £ÀªÀÄä ¢ºÁðA §®±Á°0iÀiÁVvÀÄÛ, MAzÀÄ ¢ºÁð«ÄUÉ ºÀ£ÉßgÉqÀÄ gÀÆ¥Á¬Ä §gÀÄwÛvÀÄÛ. FUÀ £ÉÆÃr, MAzÀÄ gÀÆ¥Á¬ÄUÉ £ÁªÉà ºÀ£ÉßgÉqÀÄ ¢ºÁðA PÉÆqÀ¨ÉÃPÀÄ’
‘C0iÉÆåà D PÁ® £É£À¥ÀŪÀiÁrPÉÆAqÀgÉ ºÉÆmÉÖ QªÀÅazÀ ºÁUÉ DUÀÄvÉÛ CtÚ, K£ÀÄ zÀ¨ÁðgÀÄ, £ÀªÀÄä°è £ÀÆgÀPÉÌ vÉÆA¨sÀvÀÄÛ d£ÀgÀÄ ºÉÆgÀV£ÀªÀgÀÄ. £ÀªÀÄäªÀgÀÄ 0iÀiÁgÀÆ aPÀÌ ¥ÀÅlÖ PÉ®¸À ªÀiÁqÀÄvÀÛ¯Éà EgÀ°®è, £ÀªÀÄä ªÀÄÄ£ÀÆßgÀÄ £Á£ÀÆßgÀÄ ¢ºÁðA ¸ÀA§¼ÀPÉÌ ¥ÉÊ¥ÉÇÃn £Àqɹ ¨sÁgÀvÀ¢AzÀ, ¥ÁQ¸ÁÛ£À¢AzÀ, ¨ÁAUÁèzÉñÀ¢AzÀ d£ÀgÀÄ §gÀÄwÛzÀÝgÀÄ. FUÀ £ÉÆÃr, E°è J¯Áè ºÁ¼ÀÄ ©¢ÝzÉ, gÀ¸ÉÛUÀ¼ÀÄ ©PÉÆÃ C£ÀÄßwÛªÉ. PÁgÀÄUÀ¼À£ÀÄß £ÀÆgÀ JA¨sÀvÀÛgÀ ªÉÃUÀzÀ°è Nr¹zÀgÀÆ PÉüÀĪÀªÀj®è’
‘ ºËzÀÄ ¸Áé«Ä, FUÀ £ÉÆÃr, ªÀÄ£É PÉ®¸ÀPÀÆÌ d£À §gÀĪÀªÀj®è. EµÀÄÖ zÉÆqÀØ ªÀÄ£É, £ÁªÉà PÉ®¸À ªÀiÁrPÉÆ¼Àî¨ÉÃPÀÄ. £ÁªÀAvÀÆ ªÀÄÄPÁÌ®Ä ªÀÄ£É G¥À0iÉÆÃV¸ÀĪÀÅzÉà E®è £ÉÆÃr. ºÉÆÃUÀ°PÉÌ §gÀ°PÉÌ £Á¯ÉÌöÊzÀÄ PÁgÀÄUÀ½zÀݪÀÅ DUÀ. FUÀ MAzÀÄ PÁgÀÄ ElÄÖPÉÆ¼ÀÄîªÀÅzÉà PÀµÀÖªÁVzÉ. CµÀÖPÀÆÌ F ¥Àj¹ÜwUÉ CªÀgÀÄ §A¢zÀÄÝ ºÉÃUÉ’
‘£ÀªÀÄ䮯è F PÁæAw DUÀ §A¢gÀ°®èªÉÃ, ºÁUÉà ¨sÁgÀvÀzÀ°è0iÀÄÆ §A¢zÉ. CªÀgÀ CxÀðªÀåªÀ¸ÉÜ ¸ÀÄzsÁj¹zÉ. PÀ£ÀßqÀ MAzÀÄ ªÀÄÄRå ¨sÁµÉ0iÀiÁVzÉ. DUɯÁè mÉÆÃ¥sóɯï, LEJ¯ïn J¸ï JAzɯÁè EAVè¶UÉ ¥ÀjÃPÉëUÀ½zÀݪÀÅ. FUÀ PÀ¨sÁ¥Áæ¥À (PÀ£ÀßqÀ ¨sÁµÁ ¥Áæ«Ãtå ¥ÀjÃPÉë) E®è¢zÀÝgÉ ¨ÉAUÀ¼ÀÆjUÉ ¥ÀæªÉñÀªÉà E®èªÀAvÉ.
‘ºËzÀÄ, £ÀªÀÄä CtÚ£À ªÀÄUÀ F ¥ÀjÃPÉëUÉ PÀĽvÀÄ £Á¯ÁÌgÀÄ ¨Áj ¥sóÉïÁV, ¸Àj0iÀiÁV PÀ£ÀßqÀ PÀ°vÀ £ÀAvÀgÀªÉà ¥Á¸ÁVzÀÄÝ. F ¨sÁµÉUÉ JgÉqÀÄ ¸Á«gÀPÀÆÌ «ÄV¯ÁzÀ EwºÁ¸À«zÉ0iÀÄAvÉ £ÉÆÃr, £ÀªÀÄUÁUÀ UÉÆvÉÛà EgÀ°®è, UÉÆwÛ¢ÝzÀÝgÉ £ÀªÀÄä ¥ÀoÀå¥ÀŸÀÛPÀUÀ¼À®Æè C¼ÀªÀr¹PÉÆAqÀÄ £ÀªÀÄä ªÀÄPÀ̼À£ÀÄß E£ÀßµÀÄÖ ZÉ£ÁßV vÀ0iÀiÁgÀÄ ªÀiÁqÀ§ºÀÄ¢vÀÄÛ’
‘FUÀ®Æ PÁ® «ÄAa®è £ÉÆÃr, EAl£ÉðnÖ£À°è PÀ£ÀßqÀ PÀ° PÁ0iÀÄðPÀæªÀÄUÀ¼ÀÄ ¸ÀÄ®¨sÀªÁV ¹PÀÄÌwÛªÉ. £Á£ÀÆ MA¢µÀÄÖ PÀ°wzÉÝãɒ
‘EwÛÃaUÉ CªÉÄÃjPÀzÀ VæÃ£ï PÁrð£À ºÁUÉ PÀ£ÁðlPÀzÀ PÉøÀj ¥ÀvÀæ ±ÀÄgÀĪÁVzÉ0iÀÄAvÉ. ¹UÀĪÀÅzÀÄ §ºÀ¼À PÀµÀÖªÀAvÉ. PÉøÀj ¥ÀvÀæ ¥ÀqÉ0iÀİPÉÌ ºÀ¢£Á®ÄÌ ªÀgÀĵÀªÁzÀgÀÆ ¨ÉÃPÀAvÉ. PÀ£ÀßrUÀjUÉà ºÉaÑ£À DzÀåvÉ0iÀÄAvÉ. ¨ÉAUÀ¼ÀÆj£À°è JµÀÄÖªÀµÀð £ÁªÀÅ ªÁ¸ÀªÁVzÀÝgÀÆ ©ÃrJ ¥sóÁålÄUÀ¼ÀÄ PÉêÀ® PÀ£ÀßrUÀjUÉà CAvÉ. G½zÀªÀgÀÄ JµÀÄÖ zÀÄqÀÄØ PÉÆlÖgÀÆ ¨ÉA.£À.¥Áæ¢üPÁgÀzÀ C¢üPÁjUÀ¼ÀÄ PÉÆqÀĪÀÅ¢®èªÀAvÉ’
‘¨ÉÃqÀ ©r, CªÀgÀÄ E°èzÁÝUÀ £ÁªÉãÀÄ CªÀjUÉ £É® PÉÆnÖzÉÝêÉÃ? DzÀgÀÆ ¨ÉAUÀ¼ÀÆgÀÄ CAzÀgÉ ¨ÉAUÀ¼ÀÆgÀÄ. JAxÁ £ÀUÀgÀ, MAZÀÆgÀÄ ¸ÉSɬĮè, mÁæ¦üûPï eÁªÀiï CAvÁ E®èªÉà E®è. CµÀÄÖ ZÉ£ÁßV ±ÀÄa0iÀiÁV EnÖzÁÝgÉ. C°è PÉ®¸À ¹UÀ°PÀÆÌ £À¹Ã§Ä ¨ÉÃPÀÄ £ÉÆÃr’
‘CzÀPÉÌà £ÀªÀÄä ºÀÄqÀÄUÀgÀ£ÀÆß C°èUÉà PÀ½¸À°PÉÌ 0iÉÆÃZÀ£É ªÀiÁqÀÄwÛzÉÝêɒ
‘DUÀ°. ªÉÆzÀ®Ä ¤ªÀÄä ºÀÄqÀÄUÀ¤UÉ PÀ¨sÁ¥Áæ¥À ¥ÀjÃPÉë PÀnÖ ¥Á¸ÁUÀ®Ä ºÉý £ÀAvÀgÀ £ÉÆÃqÀĪÁ.. 2025gÀ ¥ÀjÃPÉë PÀlÖ®Ä PÀqÉ0iÀÄ vÁjÃRÄ 2020gÀ ªÀiÁZïð 20 CAvÉ.’
‘¸Àj, ªÀÄvÉÛ ¹UÉÆÃt’
‘D0iÀÄÄÛ £ÀªÀĸÁÌgÀ’
¢üUÀ룃 JZÀÑgÁ0iÀÄÄÛ. JzÀÄÝ£ÉÆÃqÀÄvÉÛãÉ, ¨É¼ÀUÁV DUÀ¯Éà ¸ÀĪÀiÁgÀÄ ºÉÆvÁÛVzÉ. PÉýzÀ ¸ÀA¨sÁµÀuÉ PÀ£À¸ÉAzÀÄ ªÀÄ£ÀzÀmÁÖ0iÀÄÄÛ. bÉÃ, JAxÁ ¸ÀÄAzÀgÀ ¸Àé¥Àß, JAzÁzÀgÀÆ »ÃUÁUÀ§ºÀÄzÉÃ? DUÀ° JAzÉà ºÁgÉÊ¸ÉÆÃt.
***
-
Archives
- January 2011 (1)
- December 2010 (6)
- July 2010 (14)
- May 2010 (1)
- October 2009 (1)
- September 2009 (4)
- August 2009 (5)
- July 2009 (3)
- June 2009 (2)
- May 2009 (5)
- April 2009 (3)
- February 2009 (3)
-
Categories
- Anand of Akruthi Fonts on Baraha, NUDI and KGP
- Anbarsan on NUDI, KAGAPA and KGP
- Ancient and Medieval Karnataka
- Articles
- Bangalore, Karnataka and Kannada
- Baraha
- Blogroll
- CIIL Kannada
- Classical status to Kannada
- Corruption
- Dasara
- Dr. Rajkumar
- EKAVI
- EKAVI 29 Districts
- EKAVI GULBARGA
- EKAVI SHIMOGA
- EKAVI UTTARA KANNADA
- EKAVI BAGALKOTE
- EKAVI BANGALORE
- EKAVI BANGALORE RURAL
- EKAVI BANGALORE URBAN
- EKAVI BELGAUM
- EKAVI BELLARY
- EKAVI BIDAR
- EKAVI BIJAPUR
- EKAVI CHAMARAJANAGARA
- EKAVI CHICKKAMANGALORE
- EKAVI CHIKKABALLAPUR
- EKAVI CHITRADURGA
- EKAVI COORG-KODAGU
- EKAVI DAKSHINA KANNADA
- EKAVI DAVANGERE
- EKAVI GADAG
- EKAVI HASSAN
- EKAVI HAVERI
- EKAVI Hubli-Dharwad
- EKAVI KOLAR
- EKAVI KOPPAL
- EKAVI MANDYA
- EKAVI MYSORE
- EKAVI RAICHUR
- EKAVI RAMANAGARA
- EKAVI TUMKUR
- EKAVI UDUPI
- EKAVI Activities
- EKAVI College
- EKAVI Colleges
- EKAVI ellaKAVI
- EKAVI functions
- EKAVI Group
- EKAVI Mahithi Hakku -RTI
- EKAVI Meetings and Minutes
- ekavi sabhe
- EKAVI Schools
- EKAVI Suvarna Karnataka Program
- EKAVI USA
- EKAVI YUVAPREMI
- EkaviSUKAPRO
- FESTIVALS
- GOK SCHOOL ADOPTION PROGRAM
- Google Kannada
- Govt. of Karnataka – GoK
- History of Karnataka
- kagapa
- KANNADA
- Kannada and Kannadigas North America
- Kannada and Linux
- Kannada and Open source
- Kannada Blogs
- KANNADA CARTOONS
- Kannada Chair Issues
- Kannada chalavaligalu
- KANNADA CLASS
- KANNADA COOKING
- Kannada DASA SAHITYA
- KANNADA eMagazines ePatrikes
- Kannada Films Screening in USA
- KANNADA FONTS
- Kannada Fonts Developers
- Kannada Fonts Piracy
- Kannada gadegalu
- Kannada Ganaka Parishat
- Kannada Googlepages
- KANNADA GREETINGS
- KANNADA GROUPS
- Kannada Kali of USA
- KANNADA KARNATAKA
- KANNADA KARNATAKA RAJYOTASAVA
- KANNADA kavanas
- Kannada Kootas
- Kannada Kootas, Sanghas – GULF
- Kannada Kootas, Sanghas – SINGAPORE
- Kannada Kootas, Sanghas-New Zealand
- Kannada Kootas,Assocations,Sanghas-CANADA
- KANNADA Kootas,Associations,Sanghas-USA
- KANNADA Language Issues
- KANNADA Learning Centers
- Kannada Lessons
- KANNADA Movies
- Kannada Nadina Prakruthiya Chitragalu
- Kannada News
- Kannada News Articles
- KANNADA On Line
- Kannada on YoUTube
- KANNADA Open Source
- Kannada Pressreleases
- Kannada Radio
- Kannada Related Associations
- KANNADA SAMMELANA
- Kannada Sanghas, Balagas, Kootas – UK
- Kannada Shalegalu
- Kannada Software Development -KSD
- KANNADA Songs
- Kannada Talents
- KANNADA teaching in USA
- KANNADA TV Channels
- KANNADA WEBSITES
- Kannada Writers
- kannaDada bagge
- KANNADAKootas,Associations – AUSTRALIA
- Kannadigas
- Kannadigas Blogs
- KARNATAKA KANNADA DASARA
- Karnataka RTI
- Karnataka World Heritage Sites
- Kavanagalu by Kannadigas
- KAVIGALU
- KDA – Kannada Development Authority
- KGP
- KGP Founder Secretary on KSD issues
- KSD Disscussions
- KSD meetings
- Learn Kannada
- Legends of Karnataka
- Mahithi Hakku
- matagalu, Math
- MUSIC
- Muttukrishnan on KGP, Nudi and KAGAPA
- MYSORE
- Mysore Dasara
- N R I Kannadigas
- nagekoota
- Nanjundappa Report
- NEMMADI-HOBALICENTER
- nisarga – parisara premigala maasika patrike
- Oggattinalli balavide Kannadigare
- ORKUT Kannada
- Pavanaja on NUDI, Baraha and KGP
- Primary Healthcare Centers – PHC's
- Project Shiksha and Microsoft
- RCILTS Kannada
- RTI Act – Mahithi Hakku
- RULERS of MYSORE /Karnataka
- SAMPADA KANNADA
- SAMPIGE Srinivas
- Sarojini Mahishi Report
- Sathyanaryana on NUDI, BARAHA and KGP
- Schools in Karnataka State
- Sheshadri Vasu
- Sheshadrivasu
- Short Stories by Kannadigas
- Spoken Kannada
- Suvarana Karnataka
- Temples of Karnataka
- VASU
- Wikipedia Kannada
- WRITERS in KANNADA
- Yahoo Kannada
- Yakshagana
-
RSS
Entries RSS
Comments RSS


