Mallinathapura’s Thatte Habba
Mallinathapura’s Thatte Habba
| Swing in action | |
| Mallinathapuras Thatte Habba, in which all the three major communities of the village participate, is a unique festival spanning several months. R S Ranjeetha Urs gives a first hand account of this distinct celebration. | |
|
|
|
saviyo………
saviyo………
saviyo………
lalala lalala lalalaA.. lalala lalala..lalalaaaaaaa lalala lalalaala..
f: saviyo saviyo .. olava nenapu edeya nidhiye anuraaga
m: saviyo saviyo .. olava nenapu edeya nidhiye anuraaga..
m:pratixshanadali praarthaneyali kaaduve ethake..
f: pratixshanadali praarthaneyali kaaduve ethake..
m: suryanante naa holevaaga bhoomiyante nee baa..
f: bhoomiyante naa karevaaga male billante nee baa..
saviyo saviyo .. olava nenapu edeya nidhiye anuraaga
..
fem: nee baruva daariyalli olavemba rangavalli..ninagagi moodidhe nodu baa
..
sonu: hey heeyyy. odalaala tantu sneha odamoodi banthu moha..kateyaagi kaadithu mooditu..
lady: aa gadyadolladdida padyda madhyada adbhutha bhaavarthave..
male: nee gadyadoladdidha padyda madyada adbhutha bhaarthave…
saviyo..
m:marubhoomiyaanadalli amrutada dhaare chelli tampaaytu jeevake bhaavake..
f:haa aaa munjaane manjinallu chumuguduva belaginallu bisiyaaytu mayyigu manasiguooo..
m: heyy yyee. nee pecchaade preetiya hucchina mecchina iccheya hennalave..
f: heyy yyee. nee pecchaade preetiya hucchina mecchina iccheya gandalave..
m:saviyo saviyo .. olava nenapu edeya nidhiye anuraaga
f:saviyo saviyo .. olava nenapu edeya nidhiye anuraaga..
m:pratixshanadali praarthaneyali kaaduve ethake..
f:pratixshanadali praarthaneyali kaaduve ethake..
–
Regards,
Lingaraju
Kannadigas remember Kadidal Manjappa
| Kannadigas remember Kadidal Manjappa | |
| New Delhi, UNI: | |
| A large number of writers, academicians and artists in Delhi paid rich tributes to former Karnataka chief minister Kadidal Manjappa, at the centenary function organised by local monthly ‘Dehali Kannadiga’. | |
|
Kannadigas in Delhi on Sunday observed the centenary of elder statesman and former Karnataka chief minister Kadidal Manjappa. A large number of writers, academicians and artists paid rich tributes at the centenary function organised by local monthly ‘Dehali Kannadiga’ and rememebered Manjappa’s contributions for introducing several progressive legislations including Land Reforms Act providing for measures that went well with people from poor, downtrodden sections of the society and released vast stretches of agricultural lands to the tillers. Hailing from nature rich Shimoga district, Manjappa, a leading Gandhian and a lawyer led many struggles in the state for probity in public life after he distanced himself from Congress party and active politics. He joined protests against emergency excesses and headed Congress for Democracy in Karnataka, the unit of the one floated by Babu Jagjivan Ram after he quit the Indira Gandhi Cabinet. |
|
|
|
http://www.deccanherald.com/Content/Aug262007/state2007082621581.asp?section=updatenews
EKAVI LEKHANA
ಈ-ಕವಿ ಲೇಖನ ಸ್ಪರ್ಧೆ
ಪೂರ್ಣಚಂದ್ರ ತೇಜಸ್ವಿಗೆ ನುಡಿ ನಮನ
ಈಕವಿ ಕನ್ನಡ ಬಳಗವು ಪೂರ್ಣಚಂದ್ರ ತೇಜಸ್ವಿಯವರ ನೆನಪುಗಳನ್ನು ಮೆಲುಕು ಹಾಕಲು ಸಾಹಿತ್ಯ ಪ್ರೇಮಿಗಳಿಗೆ ಒಂದು ಸದವಕಾಶ ನೀಡುತ್ತಿದೆ. ತೇಜಸ್ವಿಯವರ ಯಾವುದಾದರು ಒಂದು ಕೃತಿಯನ್ನು ನೀವು ಏಕೆ ಮೆಚ್ಚಿಕೊಂಡಿರಿ ಎಂಬುದನ್ನು ಕುರಿತು ೫೦೦ ಪದಗಳಲ್ಲಿ ವಿವರಿಸಿ. ಉತ್ತಮ ೩ ಬರಹಗಳಿಗೆ ಬಹುಮಾನವಿರುತ್ತದೆ. ಒಟ್ಟು ೯ ಬಹುಮಾನಗಳು. ಹಾಗು ಬಹುಮಾನಿತ ಬರಹಗಳನ್ನು ‘ನನಗೇಕೆ ತೇಜಸ್ವಿ ಇಷ್ಟ’ ಎಂಬ ಕೃತಿಯಲ್ಲಿ ಪ್ರಕಟಿಸಲಾಗುವುದು.
ಈ ಸ್ಪರ್ಧೆಯನ್ನು 3 ವಿಭಾಗದಲ್ಲಿ ನೆಡಸಲಾಗುವುದು.
1) ಶಾಲಾ ಮಕ್ಕಳು
2) ಕಾಲೇಜು ವಿದ್ಯಾರ್ತಿಗಳು
3) ಇತರೆ ವಯಸ್ಸಿನ ಆಸಕ್ತರು
ಬರಹಗಳನ್ನು ತಲುಪಿಸಲು ಸೆಪ್ಟಂಬರ್ 10 ಕೊನೆಯ ದಿನ.
ತಮ್ಮ ಬರವಣಿಗೆ ತಲುಪಿಸಬೇಕಾದ ವಿಳಾಸ:-
ನವೀನ್ ಹಳೆಮನೆ, 9901399318
೮೮,ಐ ಸಿ ಎಫ್ ಎ ಐ ನ್ಯಾಷನಲ್ ಕಾಲೇಜು,
೬ ಮತ್ತು ೭ನೇ ಅಡ್ಡ ರಸ್ತೆಯ ನಡುವೆ,
ಸಂಪಿಗೆ ರಸ್ತೆ, ಮಲ್ಲೇಶ್ವರಂ,
ಬೆಂಗಳೂರು-೫೬೦೦೦೩
ಇಮೈಲ್- ekavisukapro@gmail.com
ಬಹುಮಾನವನ್ನು ಸೆಪ್ಟಂಬರ್ ೨೯ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈಕವಿ ಸುವರ್ಣ ಕನ್ನಡ ಕಾರ್ಯಕ್ರಮದಲ್ಲಿ ನೀಡಲಾಗುವುದು.
_____________________________________________________
ಈ-ಕವಿ ಲೇಖನ ಸ್ಪರ್ಧೆ
ಕನ್ನಡದ ಪ್ರಗತಿಗಾಗಿ ನಾವೇನು ಮಾಡಬೇಕು?
ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ನಮ್ಮ ನಾಡಿನ ಪ್ರಗತಿಯ ಬಗ್ಗೆ ಮತ್ತು ಮುಂದೆ ಸಾಗಬೇಕಾದ ಪಥದ ಬಗ್ಗೆ ಲೇಖನಗಳನ್ನ ಆಹ್ವಾನಿಸಲಾಗಿದೆ. ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡದ ಪ್ರಗತಿಯ ಬಗ್ಗೆ ನಿಲುವುಗಳು ಹಾಗೂ ಆಲೋಚನೆಗಳಿರುತ್ತವೆ. ಇವುಗಳನ್ನು ಒಂದೆಡೆ ಕ್ರೋಢೀಕರಿಸಿ ಪ್ರಗತಿಪಥವೊಂದನ್ನು ಹುಟ್ಟು ಹಾಕುವ ಪ್ರಯತ್ನ ನಮ್ಮದು. ಆಸಕ್ತರು ಕನ್ನಡ ನಾಡಿನ ಬೆಳವಣಿಗೆಯ ಬಗ್ಗ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಇದು ಸದವಕಾಶ. ಬರಹಗಳು ಪ್ರಬಂಧದ ರೂಪದಲ್ಲಿರಬೇಕು. ಬಹುಮಾನಿತ ಹಾಗು ಇತರೆ ಉತ್ತಮ ಬರಹಗಳನ್ನು “ಕನ್ನಡ ಪ್ರಗತಿ ಪಥ” ಎಂಬ ಪುಸ್ತಕದಲ್ಲಿ ಪ್ರಕಟಿಸಲಾಗುವುದು.ಈ ಸ್ಪರ್ಧೆಯಲ್ಲಿ ಉತ್ತಮವಾದ ಐದು ಬರಹಗಳಿಗೆ ಬಹುಮಾನವಿರುತ್ತದೆ.
ಬರಹಗಳು ಪ್ರಬಂಧದ ರೂಪದಲ್ಲಿರಬೇಕು.
ಬರಹಗಳು ಸ್ಫುಟವಾಗಿರಬೇಕು.
ಪ್ರಬಂಧ ಫೂಲ್ಸ್ ಕ್ಯಾಪ್ ಹಾಳೆಯಲ್ಲಿ ಎರಡು ಪುಟಗಳನ್ನು ಮೀರದಂತಿರಬೇಕು.
ಸಾಧ್ಯವಾದಲ್ಲಿ ಡಿಟಿಪಿ ಅಥವಾ ಟೈಪ್ ಮಾಡಿಸಿ ಕಳುಹಿಸಬಹುದು.
ತಮ್ಮ ಬರಹದ ಜೊತೆಗೆ , ಹೆಸರು ವಿಳಾಸ, ಭಾವಚಿತ್ರ , ದೂರವಾಣಿ ಸಂಖ್ಯೆ , ಇ-ಮೈಲ್ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಬೇಕು.
ಈ ಸ್ಪರ್ಧೆಯಲ್ಲಿ ಉತ್ತಮವಾದ ಐದು ಬರಹಗಳಿಗೆ ಬಹುಮಾನವಿರುತ್ತದೆ.
ಬರಹಗಳನ್ನು ತಲುಪಿಸಲು ಸೆಪ್ಟಂಬರ್ 10 ಕೊನೆಯ ದಿನ.
ತಮ್ಮ ಬರವಣಿಗೆ ತಲುಪಿಸಬೇಕಾದ ವಿಳಾಸ:-
ನವೀನ್ ಹಳೆಮನೆ, 9901399318
೮೮,ಐ ಸಿ ಎಫ್ ಎ ಐ ನ್ಯಾಷನಲ್ ಕಾಲೇಜು,
೬ ಮತ್ತು ೭ನೇ ಅಡ್ಡ ರಸ್ತೆಯ ನಡುವೆ,
ಸಂಪಿಗೆ ರಸ್ತೆ, ಮಲ್ಲೇಶ್ವರಂ,
ಬೆಂಗಳೂರು-೫೬೦೦೦೩
ಇಮೈಲ್- ekavisukapro@gmail.com
ಬಹುಮಾನವನ್ನು ಸೆಪ್ಟಂಬರ್ ೨೯ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈಕವಿ ಸುವರ್ಣ ಕನ್ನಡ ಕಾರ್ಯಕ್ರಮದಲ್ಲಿ ನೀಡಲಾಗುವುದು.
_________________________________________________________
ಈ-ಕವಿ ಲೇಖನ ಸ್ಪರ್ಧೆ
ಸುವರ್ಣ ಕರ್ನಾಟಕ ಸಂದರ್ಭದಲ್ಲಿ ಯುವ ಸಾಹಿತಿಗಳಿಗೆ ಸುವರ್ಣಾವಕಾಶ
ಈಕವಿ ಕನ್ನಡ ಬಳಗವು ಉದಯೋನ್ಮುಕ ಸಾಹಿತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಯುವ ಬರಹಗಾರರಿಂದ ಕಥೆ, ಕವನಗಳನ್ನು ಆಹ್ವಾನಿಸಿದೆ. ಆಯ್ದ ೩ ಕವನ ಹಾಗು ಕಥೆಗಳಿಗೆ ಬಹುಮಾನ ವಿತರಿಸಲಾಗುವುದು.ಯುವಕರು ಯುವತಿಯರಿಗೆ ಪ್ರತ್ಯೇಕ ಬಹುಮಾನ
ಕವಿಗಳು ಈ ಕೆಳಕಂಡ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
1) ಕನ್ನಡ ಭಾಷೆ
2) ಕನ್ನಡ ಚರಿತ್ರೆ
3) ಕನ್ನಡ ಸಂಸ್ಕೃತಿ
4) ಕನ್ನಡ ಮತ್ತು ಜಾಗತೀಕರಣ
5) ಕನ್ನಡ ನಾಡು ನುಡಿ ಸೇವೆ ಮಾಡಿದ ಮಹಾತ್ಮರು
ಕಥೆಗಾರರಿಗೆ ವಿಷಯ ಆಯ್ಕೆಯ ಸ್ವಾತಂತ್ರವಿದೆ ಆದರೆ ವಾಸ್ತವಿಕ ಮತ್ತು ಸಾಮಾಜಿಕ ಅಂಶಗಳನ್ನೊಳಗೊಂಡ ಕಥೆಗಳಿಗೆ ಮೊದಲ ಪ್ರಾಶಸ್ತ್ಯ.
ಬರಹಗಳನ್ನು ತಲುಪಿಸಲು ಸೆಪ್ಟಂಬರ್ 10 ಕೊನೆಯ ದಿನ.
ಸೂಚನೆಗಳು:-
ಕಥೆಯನ್ನು 3 ಪುಟಗಳಿಗೆ (ಎ-4 ) ಮೀರದಂತಿರಬೇಕು.
ಅಕ್ಷರ ಓದುವಂತೆ ಇರಬೇಕು ಸಾಧ್ಯವಾದಲ್ಲಿ ಟೈಪ್ ಅಥವಾ ಡಿ.ಟಿ.ಪಿ. ಮಾಡಿಸಿ ಕಳುಹಿಸಿ. ಒಬ್ಬರು ಕಥೆ ಮತ್ತು ಕವನ ವಿಭಾಗ ಎರಡರಲ್ಲೂ ಭಾಗವಹಿಸಬಹುದು
ತಮ್ಮ ಬರಹದ ಜೊತೆಗೆ, ಹೆಸರು ವಿಳಾಸ, ಭಾವಚಿತ್ರ, ದೂರವಾಣಿ ಸಂಖ್ಯೆ, ಇ-ಮೈಲ್ ವಿಳಾಸ ಸ್ಪಷ್ಟವಾಗಿ ನಮೂದಿಸಬೇಕು
ಆಯ್ಕೆ ಸಮಿತಿಯ ತೀರ್ಮಾನವೆ ಅಂತಿಮ ತೀರ್ಮಾನ.
ಸ್ವೀಕೃತವಲ್ಲದ ಬರಹಗಳನ್ನು ಹಿಂತಿರುಗಿಸುವುದಿಲ್ಲ. ಮೂಲ ಪ್ರತಿ ತಮ್ಮ ಬಳಿ ಇಟ್ಟುಕೊಳ್ಳುವುದು ಕ್ಷೇಮ.
ಮೇಲ್ಕಂಡ ಸೂಚನೆಗಳನ್ನು ಪಾಲಿಸದಿದ್ದಲ್ಲಿ ತಮ್ಮ ಬರವಣಿಗೆ ತಿರಸ್ಕರಿಸಲಾಗುವುದು
ತಮ್ಮ ಬರವಣಿಗೆ ತಲುಪಿಸಬೇಕಾದ ವಿಳಾಸ:-
ವಿಭು N.R.
s/o ನಾರಸಂದ್ರ ರಾಮಚಂದ್ರಯ್ಯ
#27, “ಜ್ಞಾನ ಸೂರ್ಯ”, 5ನೇ ಅಡ್ಡರಸ್ತೆ,
ಶೆಟ್ಟಿಹಳ್ಳಿ ರಸ್ತೆ, ಮಲ್ಲಸಂದ್ರ
ಬೆಂಗಳೂರು – 560057
ಇಮೈಲ್- ekavisukapro@gmail.com
ಬಹುಮಾನವನ್ನು ಸೆಪ್ಟಂಬರ್ ೨೯ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈಕವಿ ಸುವರ್ಣ ಕನ್ನಡ ಕಾರ್ಯಕ್ರಮದಲ್ಲಿ ನೀಡಲಾಗುವುದು.
__________________________________________________________________
EKAVI SUVARNA KARNATAKA PROGRAM-PRESS RELEASE AUGUST 20th 07
ದಿನಾಂಕ ೨೯-೦೯-೨೦೦೭ ರಂದು ಈ-ಕವಿ ಸುವರ್ಣ ಕರ್ನಾಟಕ ಸಮಾರಂಭ ಜ್ಞಾನಜ್ಯೋತಿ ಸಭಾಂಗಣದಲ್ಲಿ ನೆರವೇರಲಿದೆ. ಈ ಸಮಾರಂಭದ ಉದ್ಘಾಟನೆಯನ್ನು ಮಾಜಿ ಪ್ರಧಾನಿ ಶ್ರೀ ಹೆಚ್.ಡಿ.ದೇವಗೌಡ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷಪೀಠವನ್ನು ಹಿರಿಯ ಸಾಹಿತಿಗಳು, ಈ ಕವಿ ಗೌರವ ಅಧ್ಯಕ್ಷರಾದ ಡಾ|| ಚಂದ್ರಶೇಖರ ಕಂಬಾರರವರು ಅಲಂಕರಿಸಲಿದ್ದಾರೆ. ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ|| ಎ.ಎಸ್.ರಂಗನಾಥ್ , ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಮಾಹಾದೇವ್ ಪ್ರಸಾದ್ ಶಾಸಕರು ಮತ್ತು ಕಲಾವಿದರಾದ ನೆ.ಲ.ನರೇಂದ್ರಬಾಬು ಅಥಿತಿಗಳಾಗಿ ಬಾಗವಹಿಸಲಿದ್ದಾರೆ.
ಈ ಸಂಧರ್ಬದಲ್ಲಿ ಹಿರಿಯ ಗಾಯಕಿ ಸನ್ಮಾನ್ಯ ಗಂಗುಬಾಯಿ ಹಾನಗಲ್ಲ, ಸನ್ಮಾನ್ಯ ಸರೋಜಿನಿ ಮಹಿಷಿ, ಸನ್ಮಾನ್ಯ ಶಿವಮೊಗ್ಗ ಸುಬ್ಬಣ್ಣ, ಸನ್ಮಾನ್ಯ ಮುಖ್ಯಮಂತ್ರಿ ಚಂದ್ರು, ಸನ್ಮಾನ್ಯ ವಾಟಾಳ್ ನಾಗರಾಜ್ ರವರನ್ನು ಸನ್ಮಾನಿಸಲಾಗುವದು.
ಈ ಸಂಧರ್ಬದಲ್ಲಿ 4 ಲೇಖನ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ. ಪೂರ್ಣಚಂದ್ರ ತೇಜಸ್ವಿಗೆ ನುಡಿ ನಮನ, ಕನ್ನಡದ ಪ್ರಗತಿಗಾಗಿ ನಾವೇನು ಮಾಡಬೇಕು? , ಯುವ ಬರಹಗಾರರಿಗೆ ಕವನ & ಕಥಾ ಸ್ಪರ್ಧೆ. ಹಮ್ಮಿಕೊಂಡಿದೆ. ಸ್ಪರ್ಧೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನವೀನ್ ಹಳೆಮನೆ(9901399318), ವಿಭು(9242766120) ಸಂಪರ್ಕಿಸಬಹುದು.
ಪತ್ರಿಕಾ ಗೋಷ್ಟಿಯಲ್ಲಿ ಬಾಗವಹಿಸಿದವರು
ಶ್ರೀ ಅಭಿನಾಶ್ ಗಣೇಶ್ (ಕರ್ಯದರ್ಶಿ ಈ-ಕವಿ)
ಶ್ರೀ ನವೀನ್ ಹಳೆಮನೆ( ಮಾಧ್ಯಮ ಸಮ್ಪರ್ಕ ಸಮಿತಿ ಈ-ಕವಿ)
ಶ್ರೀ ಬಾಬು ಶಂಕರ್(ಸಾಂಸ್ಕ್ರುತಿಕ ಸಮಿತಿ ಈ-ಕವಿ)
ಶ್ರೀ ವಿಭು (ಸ್ವಾಗತ ಸಮಿತಿ ಈ-ಕವಿ)
ಇಂತಿ
ಅಭಿನಾಶ್ ಗಣೇಶ್
೯೯೮೬೦೩೩೩೨೧
EKAVI TRUST Regd.
V. M. Kumaraswamy
s/o Late Dr. P. Venkatappa
“Nalanda” No. 34/1, 1st Cross
M. T. Layout, Malleshwaram
Bangalore - 560003
______________________________________________________________________
ಈ-ಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರಾಷ್ಟ್ರಿಯ ವೇದಿಕೆ)
ಎಲ್ಲಾದರು ಇರು,ಎಂತಾದರು ಇರು,ಎಂದೆಂದಿಗು ನೀ,ಕನ್ನಡವಾಗಿರು. -ಕುವೆಂಪು.
ಏನಿದು ಈ-ಕವಿ?
ಎಲ್ಲಾ ಕನ್ನಡ ಅಭಿಮಾನಿಗಳ ಅಂತರಾಷ್ಟ್ರಿಯ ವೇದಿಕೆ.
ಕನ್ನಡಕ್ಕಾಗಿ ಅಂತರ್ಜಾಲದಲ್ಲಿ ಹುಟ್ಟಿಕೊಂಡ ಒಂದು ತಂಡ. ಕನ್ನಡದ ಏಳಿಗೆಗೆ ಶ್ರಮಿಸುತ್ತಿರುವ ಎಲ್ಲ ಕನ್ನಡಿಗರನ್ನು ಒಂದೆಡೆ ಸೇರಿಸಿದೆ.
ದಿನಾಂಕ ೧೮ ಜನವರಿ ೨೦೦೪ ರಂದು ಡಾ|| ಚಂದ್ರಶೇಖರ ಕಂಬಾರ ರವರಿಂದ ಈ-ಕವಿ ಬೆಂಗಳೂರಿನಲ್ಲಿ ಉದ್ಘಾಟನೆ.
ಈಗಾಗಲೆ ಪ್ರಪಂಚದ ಮೂಲೆ ಮೂಲೆಯನ್ನು ತಲುಪಿ ಅಮೇರಿಕ, ಇಂಗ್ಲೆಂಡ್, ದಕ್ಷಿಣ ಆಫ಼್ರಿಕ, ಸಿಂಗಪೂರ್, ಮಲೇಷಿಯ, ಸೌದಿ ಮುಂತಾದ ದೇಶಗಳಲ್ಲಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿದೆ, ಹಾಗೆಯ ಭಾರತದಲ್ಲಿ ಬೆಂಗಳೂರು, ಮೈಸೂರು, ತುಮಕೂರು, ಹೈದರಾಬಾದ್ನಲ್ಲಿ ಈ-ಕವಿಯು ಹರಡಿಕೊಂಡಿದೆ.
ಈ-ಕವಿ ನಡೆದು ಬಂದಿರುವ ಹಾದಿ. . .
೧. ಯಾವುದೊ ಒಂದು ಖಾಸಗಿ ಸಂಸ್ಥೆಯ ಸ್ವಾಮ್ಯದಲ್ಲಿ ಕುಗ್ಗುತ್ತಿದ್ದ ಕನ್ನಡ ತಂತ್ರಾಂಶದ ಅಭಿವೃದ್ಧಿಯ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿ ಸರ್ಕಾರವು ಕನ್ನಡ ತಂತ್ರಾಂಶದ ಬಗ್ಗೆ ಗಮನ ಹರಿಸುವಂತೆ ಮಾಡಿದೆ.
೨. ಈಗಾಗಲೆ ಮಂಡ್ಯ, ಹಾಸನ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಮೂರು ಸರ್ಕಾರಿ ಶಾಲೆಗಳನ್ನು ದತ್ತು ತೇಗೆದುಕೊಂಡು, ಆ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪಠ್ಯ ಪುಸ್ತಕ ಮತ್ತು ನೋಟ್ ಪುಸ್ತಕಗಳನ್ನು ಪ್ರತಿ ವರ್ಷ ಶಾಲೆಯ ಆರಂಭದಲ್ಲಿ ವಿತರಿಸಲಾಗುತ್ತಿದೆ.
೩.ಚಿತ್ರಮಂದಿರ ಮಾಲಿಕರು ಮತ್ತು ಕೆಲವು ನಿರ್ಮಾಪಕರ ಕನ್ನಡ ವಿರೋಧಿ ನಿಲುವು ಹಾಗೂ ಪರಭಾಷಾ ವ್ಯಾಮೋಹವನ್ನು ವಿರೋಧಿಸಿ ಸಾಫ್ಟ್ವೇರ್ ತಂತ್ರಜ್ಞರು ಬೀದಿಗಿಳಿದು ಹೋರಾಟ ನಡೆಸಿದರು.
೪.ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸುವಂತೆ ಅಂದಿನ ಸಚಿವರಾದ ಶ್ರೀ ಪಿ.ಜಿ.ಆರ್.ಸಿಂಧ್ಯಾ ರವರಲ್ಲಿ ಮನವಿ ಸಲ್ಲಿಸಿ, ಸರ್ಕಾರದ ಮೇಲೆ ಒತ್ತಡ ಹೇರಲಾಯಿತು. ಅದರ ಪರಿಣಾಮವಾಗಿ ಐ.ಟಿ. ಮತ್ತು ಬಿ.ಟಿ. ಕಂಪನಿಗಳಾದ ಇನ್ಫೊಸಿಸ್, ವಿಪ್ರೊ, ಬಯೋ ಕಾನ್ ಕಂಪನಿಗಳ ಮುಖ್ಯಸ್ಥರು ಎಚ್ಚೆತ್ತುಕೊಂಡರು.
೫. ರಾಷ್ಟ್ರಕವಿ ಕುವೆಂಪು ಜನ್ಮಶತಮಾನೋತ್ಸವದ ಅಂಗವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಭಾವ ಗೀತೆ ಮತ್ತು ಏಕ ಪಾತ್ರಾಭಿನಯದ ಜಿಲ್ಲಾ ಮಟ್ಟದ ಸ್ಪರ್ಧೆ ಏರ್ಪಡಿಸಿದ್ದೆವು.
೬.ದಿನಾಂಕ ೧೨ ಡಿಸೆಂಬರ್ ೨೦೦೪ ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಗೀತ, ವೈಚಾರಿಕತೆ, ನೃತ್ಯ ಮತ್ತು ನಾಟಕಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕುವೆಂಪು ಜನ್ಮಶತಮಾನೋತ್ಸವದ ಆಚರಿಸಿದೆವು.
೭. ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಕೆಲಸ ದೊರಕುವಂತೆ ತಂಡದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಪ್ರಕಟಣೆಗಳನ್ನು ಮಾಡುತ್ತಿರುತ್ತೇವೆ.
೮.ರೇಡಿಯೊ ಸಿಟಿ(ಎಫ್ ಎಂ ೯೧)ನಲ್ಲಿ ಕನ್ನಡದ ಕಾರ್ಯಕ್ರಮಗಳು ಹೆಚ್ಚಿಗೆ ಬರುವಂತೆ ಒತ್ತಾಯಿಸಿದ ಸುಮಾರು ೧೦ ಸಾವಿರ ಜನರ ಸಹಿಸಂಗ್ರಹ ಮಾಡಿ, ಇದನ್ನು ರೇಡಿಯೊ ಸಿಟಿ ಆಡಳಿತ ವರ್ಗದರೊಂದಿಗೆ ಚರ್ಚಿಸಿ ಪ್ರೈಂ ಟೈಂನಲ್ಲಿ ಪ್ರಸಾರವಾಗುವಂತೆ ಮಾಡಿದೆವು.
೯.ಗ್ರಾಮೀಣ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾಭ್ಯಾಸ, ಅಧ್ಯಯನದಕ್ರಮ, ವೃತ್ತಿಪರ ಶಿಕ್ಷಣ ಕಾರ್ಯಗಾರಗಳನ್ನು ವಿವಿಧ ಜಿಲ್ಲೆಗಳಾದ ಹಾಸನ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರದ ಜವಹರ್ ನವೋದಯ ವಿದ್ಯಾಲಯಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
೧೦. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್ ಬಗ್ಗೆ ಅರಿವು ಮೂಡಿಸಿ, ಅದನ್ನು ವ್ಯಾಪಕವಾಗಿ ಉಪಯೋಗಿಸುವಂತೆ ತರಬೇತಿ ನೀಡಲಾಗುತ್ತಿದೆ.
೧೧. ಡಾ||ರಾಜ್ ಕುಮಾರ್ ಸ್ಮರಣಾರ್ಥ ರಕ್ತದಾನ ಹಾಗು ನೇತ್ರದಾನ ಶಿಬಿರ ನಡೆಸಲಾಯಿತು. ಡಾ|| ರಾಜ್ ರವರ ಸಮಾದಿಯ ಬಳಿ ೧೦೦೧ ದೀಪಗಳನ್ನು ಹಚ್ಚಿ ದೀಪ ನಮನ ಸಲ್ಲಿಸಿದೆವು. ಆಗಸ್ಟ್ ೬ ರಂದು ಡಾ|| ರಾಜ್ ಸವಿನೆನಪಿಗಾಗಿ ನಾದಮಯ ಈ ಲೋಕವೆಲ್ಲ. . . ರಸಸಂಜೆ ಕಾರ್ಯಕ್ರಮವನ್ನು ಆಯೋಜಿಸಿ, ಹಿರಿಯ ನಟರಾದ ಕೆ.ಎಸ್.ಅಶ್ವಥ್ ರವರಿಗೆ ಗೌರವಾನ್ವಿತವಾಗಿ ಸನ್ಮಾನಿಸಲಾಯಿತು.
೧೨. ನಾದಮಯ ಈ ಲೋಕವೆಲ್ಲ - ರಸಸಂಜೆ ಕಾರ್ಯಕ್ರಮದಲ್ಲಿ ಸುಮಾರು ೧೩ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವುದರ ಮೂಲಕ ಪ್ರೊತ್ಸಾಹಿಸಿದೆವು.
೧೩. ರಾಷ್ಟ್ರಪ್ರಶಸ್ಥಿ ಪಡೆದ ಚಲನಚಿತ್ರಗಳಾದ ಬೇರು, ಹಸೀನಾ, ಸ್ಟಂಬಲ್ ಮುಂತಾದ ಕಲಾತ್ಮಕ ಚಿತ್ರಗಳ ವಿಶೇಷ ಪ್ರದರ್ಶನದೊಂದಿಗೆ, ಆ ಚಿತ್ರತಂಡದೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆವೆ.
ಈ-ಕವಿಯ ಮುಂದಿನ ಯೋಜನೆಗಳು . . . .
೧. ಸರ್ಕಾರದ ಮೇಲೆ ಒತ್ತಾಯ ತಂದು ಕನ್ನಡವನ್ನು ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವುದು.
೨. ವೃತ್ತಿಪರ ಶಿಕ್ಷಣ ತರಬೇತಿಯನ್ನು ನಾಡಿನ ಮೂಲೆ ಮೂಲೆಗಳಲ್ಲಿ ನಡೆಸುವುದು.
೩. ಗ್ರಾಮಾಂತರ ಜಿಲ್ಲೆಗಳಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರವನ್ನು ಹಮ್ಮಿಕೊಳ್ಳುವುದು.
ಈ-ಕವಿ ಲೇಖನ ಸ್ಪರ್ಧೆ
ಪೂರ್ಣಚಂದ್ರ ತೇಜಸ್ವಿಗೆ ನುಡಿ ನಮನ
ಈಕವಿ ಕನ್ನಡ ಬಳಗವು ಪೂರ್ಣಚಂದ್ರ ತೇಜಸ್ವಿಯವರ ನೆನಪುಗಳನ್ನು ಮೆಲುಕು ಹಾಕಲು ಸಾಹಿತ್ಯ ಪ್ರೇಮಿಗಳಿಗೆ ಒಂದು ಸದವಕಾಶ ನೀಡುತ್ತಿದೆ. ತೇಜಸ್ವಿಯವರ ಯಾವುದಾದರು ಒಂದು ಕೃತಿಯನ್ನು ನೀವು ಏಕೆ ಮೆಚ್ಚಿಕೊಂಡಿರಿ ಎಂಬುದನ್ನು ಕುರಿತು ೫೦೦ ಪದಗಳಲ್ಲಿ ವಿವರಿಸಿ. ಉತ್ತಮ ೩ ಬರಹಗಳಿಗೆ ಬಹುಮಾನವಿರುತ್ತದೆ. ಒಟ್ಟು ೯ ಬಹುಮಾನಗಳು. ಹಾಗು ಬಹುಮಾನಿತ ಬರಹಗಳನ್ನು ‘ನನಗೇಕೆ ತೇಜಸ್ವಿ ಇಷ್ಟ’ ಎಂಬ ಕೃತಿಯಲ್ಲಿ ಪ್ರಕಟಿಸಲಾಗುವುದು.
ಈ ಸ್ಪರ್ಧೆಯನ್ನು 3 ವಿಭಾಗದಲ್ಲಿ ನೆಡಸಲಾಗುವುದು.
1) ಶಾಲಾ ಮಕ್ಕಳು
2) ಕಾಲೇಜು ವಿದ್ಯಾರ್ತಿಗಳು
3) ಇತರೆ ವಯಸ್ಸಿನ ಆಸಕ್ತರು
ಬರಹಗಳನ್ನು ತಲುಪಿಸಲು ಸೆಪ್ಟಂಬರ್ 24 ಕೊನೆಯ ದಿನ.
ತಮ್ಮ ಬರವಣಿಗೆ ತಲುಪಿಸಬೇಕಾದ ವಿಳಾಸ:-
ನವೀನ್ ಹಳೆಮನೆ,
೮೮, ಐ ಸಿ ಎಫ್ ಎ ಐ ನ್ಯಾಷನಲ್ ಕಾಲೇಜು ,
೬ ಮತ್ತು ೭ನೇ ಅಡ್ಡ ರಸ್ತೆಯ ನಡುವೆ,
ಸಂಪಿಗೆ ರಸ್ತೆ, ಮಲ್ಲೇಶ್ವರಂ,
ಬೆಂಗಳೂರು-೫೬೦೦೦೩
ಇಮೈಲ್- ekavisukapro@gmail.com
ಕನ್ನಡದ ಪ್ರಗತಿಗಾಗಿ ನಾವೇನು ಮಾಡಬೇಕು?
ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ನಮ್ಮ ನಾಡಿನ ಪ್ರಗತಿಯ ಬಗ್ಗೆ ಮತ್ತು ಮುಂದೆ ಸಾಗಬೇಕಾದ ಪಥದ ಬಗ್ಗೆ ಲೇಖನಗಳನ್ನ ಆಹ್ವಾನಿಸಲಾಗಿದೆ. ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡದ ಪ್ರಗತಿಯ ಬಗ್ಗೆ ನಿಲುವುಗಳು ಹಾಗೂ ಆಲೋಚನೆಗಳಿರುತ್ತವೆ. ಇವುಗಳನ್ನು ಒಂದೆಡೆ ಕ್ರೋಢೀಕರಿಸಿ ಪ್ರಗತಿಪಥವೊಂದನ್ನು ಹುಟ್ಟು ಹಾಕುವ ಪ್ರಯತ್ನ ನಮ್ಮದು. ಆಸಕ್ತರು ಕನ್ನಡ ನಾಡಿನ ಬೆಳವಣಿಗೆಯ ಬಗ್ಗ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಇದು ಸದವಕಾಶ. ಬರಹಗಳು ಪ್ರಬಂಧದ ರೂಪದಲ್ಲಿರಬೇಕು. ಬಹುಮಾನಿತ ಹಾಗು ಇತರೆ ಉತ್ತಮ ಬರಹಗಳನ್ನು “ಕನ್ನಡ ಪ್ರಗತಿ ಪಥ” ಎಂಬ ಪುಸ್ತಕದಲ್ಲಿ ಪ್ರಕಟಿಸಲಾಗುವುದು.ಈ ಸ್ಪರ್ಧೆಯಲ್ಲಿ ಉತ್ತಮವಾದ ಐದು ಬರಹಗಳಿಗೆ ಬಹುಮಾನವಿರುತ್ತದೆ.
ಬರಹಗಳು ಪ್ರಬಂಧದ ರೂಪದಲ್ಲಿರಬೇಕು.
ಬರಹಗಳು ಸ್ಫುಟವಾಗಿರಬೇಕು.
ಪ್ರಬಂಧ ಫೂಲ್ಸ್ ಕ್ಯಾಪ್ ಹಾಳೆಯಲ್ಲಿ ಎರಡು ಪುಟಗಳನ್ನು ಮೀರದಂತಿರಬೇಕು.
ಸಾಧ್ಯವಾದಲ್ಲಿ ಡಿಟಿಪಿ ಅಥವಾ ಟೈಪ್ ಮಾಡಿಸಿ ಕಳುಹಿಸಬಹುದು.
ತಮ್ಮ ಬರಹದ ಜೊತೆಗೆ , ಹೆಸರು ವಿಳಾಸ, ಭಾವಚಿತ್ರ , ದೂರವಾಣಿ ಸಂಖ್ಯೆ , ಇ-ಮೈಲ್ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಬೇಕು.
ಈ ಸ್ಪರ್ಧೆಯಲ್ಲಿ ಉತ್ತಮವಾದ ಐದು ಬರಹಗಳಿಗೆ ಬಹುಮಾನವಿರುತ್ತದೆ.
ಬರಹಗಳನ್ನು ತಲುಪಿಸಲು ಸೆಪ್ಟಂಬರ್ 24 ಕೊನೆಯ ದಿನ.
ತಮ್ಮ ಬರವಣಿಗೆ ತಲುಪಿಸಬೇಕಾದ ವಿಳಾಸ:-
ನವೀನ್ ಹಳೆಮನೆ, 9901399318
೮೮,ಐ ಸಿ ಎಫ್ ಎ ಐ ನ್ಯಾಷನಲ್ ಕಾಲೇಜು,
೬ ಮತ್ತು ೭ನೇ ಅಡ್ಡ ರಸ್ತೆಯ ನಡುವೆ,
ಸಂಪಿಗೆ ರಸ್ತೆ, ಮಲ್ಲೇಶ್ವರಂ,
ಬೆಂಗಳೂರು-೫೬೦೦೦೩
ಇಮೈಲ್- ekavisukapro@gmail.com
ಸುವರ್ಣ ಕರ್ನಾಟಕ ಸಂದರ್ಭದಲ್ಲಿ ಯುವ ಸಾಹಿತಿಗಳಿಗೆ ಸುವರ್ಣಾವಕಾಶ
ಈಕವಿ ಕನ್ನಡ ಬಳಗವು ಉದಯೋನ್ಮುಕ ಸಾಹಿತ್ಯ ಪ್ರತಿಭೆಯನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಯುವ ಬರಹಗಾರರಿಂದ ಕಥೆ, ಕವನಗಳನ್ನು ಆಹ್ವಾನಿಸಿದೆ. ಆಯ್ದ ೩ ಕವನ ಹಾಗು ಕಥೆಗಳಿಗೆ ಬಹುಮಾನ ವಿತರಿಸಲಾಗುವುದು.ಯುವಕರು ಯುವತಿಯರಿಗೆ ಪ್ರತ್ಯೇಕ ಬಹುಮಾನ
ಕವಿಗಳು ಈ ಕೆಳಕಂಡ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
1) ಕನ್ನಡ ಭಾಷೆ
2) ಕನ್ನಡ ಚರಿತ್ರೆ
3) ಕನ್ನಡ ಸಂಸ್ಕೃತಿ
4) ಕನ್ನಡ ಮತ್ತು ಜಾಗತೀಕರಣ
5) ಕನ್ನಡ ನಾಡು ನುಡಿ ಸೇವೆ ಮಾಡಿದ ಮಹಾತ್ಮರು
ಕಥೆಗಾರರಿಗೆ ವಿಷಯ ಆಯ್ಕೆಯ ಸ್ವಾತಂತ್ರವಿದೆ ಆದರೆ ವಾಸ್ತವಿಕ ಮತ್ತು ಸಾಮಾಜಿಕ ಅಂಶಗಳನ್ನೊಳಗೊಂಡ ಕಥೆಗಳಿಗೆ ಮೊದಲ ಪ್ರಾಶಸ್ತ್ಯ.
ಬರಹಗಳನ್ನು ತಲುಪಿಸಲು ಸೆಪ್ಟಂಬರ್ 24 ಕೊನೆಯ ದಿನ.
ಸೂಚನೆಗಳು:-
ಕಥೆಯನ್ನು 3 ಪುಟಗಳಿಗೆ (ಎ-4 ) ಮೀರದಂತಿರಬೇಕು.
ಅಕ್ಷರ ಓದುವಂತೆ ಇರಬೇಕು ಸಾಧ್ಯವಾದಲ್ಲಿ ಟೈಪ್ ಅಥವಾ ಡಿ.ಟಿ.ಪಿ. ಮಾಡಿಸಿ ಕಳುಹಿಸಿ. ಒಬ್ಬರು ಕಥೆ ಮತ್ತು ಕವನ ವಿಭಾಗ ಎರಡರಲ್ಲೂ ಭಾಗವಹಿಸಬಹುದು
ತಮ್ಮ ಬರಹದ ಜೊತೆಗೆ, ಹೆಸರು ವಿಳಾಸ, ಭಾವಚಿತ್ರ, ದೂರವಾಣಿ ಸಂಖ್ಯೆ, ಇ-ಮೈಲ್ ವಿಳಾಸ ಸ್ಪಷ್ಟವಾಗಿ ನಮೂದಿಸಬೇಕು
ಆಯ್ಕೆ ಸಮಿತಿಯ ತೀರ್ಮಾನವೆ ಅಂತಿಮ ತೀರ್ಮಾನ.
ಸ್ವೀಕೃತವಲ್ಲದ ಬರಹಗಳನ್ನು ಹಿಂತಿರುಗಿಸುವುದಿಲ್ಲ. ಮೂಲ ಪ್ರತಿ ತಮ್ಮ ಬಳಿ ಇಟ್ಟುಕೊಳ್ಳುವುದು ಕ್ಷೇಮ.
ಮೇಲ್ಕಂಡ ಸೂಚನೆಗಳನ್ನು ಪಾಲಿಸದಿದ್ದಲ್ಲಿ ತಮ್ಮ ಬರವಣಿಗೆ ತಿರಸ್ಕರಿಸಲಾಗುವುದು
ತಮ್ಮ ಬರವಣಿಗೆ ತಲುಪಿಸಬೇಕಾದ ವಿಳಾಸ:-
ವಿಭು N.R.
s/o ನಾರಸಂದ್ರ ರಾಮಚಂದ್ರಯ್ಯ
#27, “ಜ್ಞಾನ ಸೂರ್ಯ”, 5ನೇ ಅಡ್ಡರಸ್ತೆ,
ಶೆಟ್ಟಿಹಳ್ಳಿ ರಸ್ತೆ, ಮಲ್ಲಸಂದ್ರ
ಬೆಂಗಳೂರು – 560057
ಇಮೈಲ್- ekavisukapro@gmail.com
ಬಹುಮಾನವನ್ನು ಸೆಪ್ಟಂಬರ್ ೨೯ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಈಕವಿ ಸುವರ್ಣ ಕನ್ನಡ ಕಾರ್ಯಕ್ರಮದಲ್ಲಿ ನೀಡಲಾಗುವುದು.
EKAVI Suvarna Karnataka Lekhana Spardhe -Program on September 29th 07
EKAVI Suvarna Karnataka Lekhana Spardhe
http://ellakavi.wordpress.com/2007/08/17/ekavi-suvarana -karnataka-lekhana-spardhe/
ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತದೆ……
ella jilleya shaalegaligu mattu collegegaligu ee vishaya
tilisi.
EKAVI NADEDUBANDA DAARI
http://ellakavi.wordpress.com /2007/07/20/ekavi-nadedubanda-daari/
EKAVI KUVEMPU program photos
http://ellakavi.wordpress.com/2007/01/12/ekavi-kuvempu -program-photos
EKAVI Rajkumar Rasa Sanje Program
http://ellakavi.wordpress.com/2006/11/04/rasa-sanje-program/ -on-school-adoption-program/
___________________________________________________________________________________
EKAVI COMMUNITY on ORKUT
http://www.orkut.com/Community.aspx?cmm=23145031
EKAVI COMMUNITY on YAHOO - 3500 members
Join:: http://groups.yahoo.com/group/ellaKAVI
DISTRICTS and TALUQS can be found in the following URL
EKAVI 29 Districts and 177 Taluqs Communities-Joinall of Your Communities
http://ellakavi.wordpress.com /2007/08/06/ekavi-29-districts -and-177-taluqs-communities -joinall-of-your-communities/
EKAVI August 5th Meeting Minutes held at Bangalore
http://ellakavi.wordpress.com /2007/08/05/ekavi-august-5th -meeting-minutes-held-at -bangalore/
ekavi and ellakavi
http://picasaweb.google.com /vmkumaraswamy/EKAVIAndEllaKAVI ?authkey=OfRkRh_5210
Marappanpalya Venkatappa Kumaraswamy
ಮಾರಪ್ಪನಪಾಳ್ಯ ವೆಂಕಟಪ್ಪ
ಕುಮಾರಸ್ವಾಮಿ ಅಟ್NovaMed@aol.com
ಕಾವೇರಿಯಿಂದ ಗೋದಾವರಿವರೆಗೆ ಮತ್ತು ಅಮೆರಿಕಾದವರೆಗೆ !
*ಶಾಮ್ ಮತ್ತು ರಘು
‘ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು..’
- ಎಂ.ಗೋಪಾಲಕೃಷ್ಣ ಅಡಿಗ.
ಜಾಣರ ಸಾಲಿಗೆ, ಧನದಾಹಿಗಳ ಪಾಲಿಗೆ ಅವಕಾಶಗಳ ಅಮರಾವತಿಯಾದ ಅಮೆರಿಕೆಯೆಂಬ ‘ಮೋಹನ ಮುರಳಿ’ ಚುಂಬಕತೆಯ ಸೆಳವಿಗೆ ಒಳಗಾಗಲು ಬಲವಾದ ಕಾರಣಗಳ ಅಗತ್ಯವೇ ಇಲ್ಲ . ನಮ್ಮ ಪ್ರತಿಭೆಗೆ ಇಲ್ಲಿ ಅವಕಾಶ ಸಿಗುತ್ತಿಲ್ಲ ಎನ್ನುವ ಕೊರಗಾದರೂ ಸರಿ, ಇಂಥ ದೇಶದಲ್ಲಿ ಹುಟ್ಟಿದೆನೆಲ್ಲ ಎನ್ನುವ ಕೀಳರಿಮೆಯಾದರೂ ಆದೀತು; ಯಾವುದೇ ನೆಪದಿಂದ ಅರಸಿ ಬರುವ ಪ್ರತಿಭೆಯ ಅರಗಿಸಿಕೊಳ್ಳಲು ಅಗತ್ಯವಾದ ಸಂಕುಚನ ವಿಕಸನ ಅಮೆರಿಕೆಗೆ ಸಾಧ್ಯ. ಅದು ಅದರ ಅನನ್ಯತೆ.
ಕನ್ನಡಿಗರನ್ನೇ ತೆಗೆದುಕೊಳ್ಳಿ: ಸಿಲಿಕಾನ್ ಸಾಮ್ರಾಜ್ಯದ ಅಸ್ತಿಭಾರವಾಗಿ ದುಡಿಯುತ್ತಿದ್ದಾರೆ. ವರ್ಜೀನಿಯಾ, ಮಿನೆಸೊಟ, ಇಲಿನಾಯ್, ಕ್ಯಾಲಿಫೋರ್ನಿಯಾ, ಮುಂತಾದ ಪ್ರದೇಶಗಳಲ್ಲೆಲ್ಲ ಕನ್ನಡಿಗರು ಬಹುಸಂಖ್ಯಾತರು. ಅಂದಹಾಗೆ, ತವರಿಗಿಂತ ತೀರಾ ಭಿನ್ನವಾದ ನೆಲದಲ್ಲಿ ವಾಸಿಸುವ ಇವರುಗಳ ಬದುಕು ಎಂಥದು? ಆಫೀಸ್ ಕೆಲಸದ ಹೊರತಾಗಿ ಇವರೆಲ್ಲ ಏನು ಮಾಡುತ್ತಾರೆ? ಮುಖ್ಯವಾಗಿ, ನೆಮ್ಮದಿಯಾಗಿರುತ್ತಾರಾ? ತವರ ಕರಕರೆಗೆ, ನೆನಪುಗಳಿಗೆ ಹನಿಗಣ್ಣಾಗುತ್ತಾರಾ? ಪರಕೀಯತೆ ಅನುಭವಿಸುತ್ತಾರಾ?
ಸಾಮಾನ್ಯವಾಗಿ ಮೂರು ವರ್ಗದ ಜನರಿರುತ್ತಾರೆ : ಮೊದಲನೆಯ ವರ್ಗದವರು, ತಾವಿರುವ ಪರಿಸರವನ್ನೆ ತಮ್ಮದೆಂದುಕೊಳ್ಳುತ್ತಾ ಬದುಕನ್ನು ಸಂತೋಷವಾಗಿ ರೂಪಿಸಿಕೊಳ್ಳುವವರು. ಅವರಿಗೆ ಭಾವನೆಗಳಿಗಿಂತ ವೈಯಕ್ತಿಕ ಬದುಕು ದೊಡ್ಡದು. ಎರಡನೆಯ ವರ್ಗದ ಜನರು ಇರುವ ಪರಿಸರಕ್ಕೆ ಹೊಂದಿಕೊಳ್ಳಲಾಗದೆ, ಹೊಂದುವ ಪರಿಸರಕ್ಕೆ ಮರಳಲಾಗದೆ ನರಳುವವರು. ಈ ತ್ರಿಶಂಕು ಪರಿಸರದಲ್ಲಿಯೇ ಹೊರಳಿ ನರಳಿ ಬದುಕುವವರು. ಮೂರನೇ ವರ್ಗದ ಮಂದಿ- ಈ ಕಿರಿಕಿರಿಯೆಲ್ಲ ಯಾಕೆ ಎಂದು ತವರಿಗೆ ನಿಸೂರಾಗಿ ವಾಪಸ್ಸಾಗುವವರು.
ಮೇಲಿನ ಮೂರು ವರ್ಗಕ್ಕಿಂಥ ಭಿನ್ನವಾದ ಮತ್ತೊಂದು ವರ್ಗದ ಜನರೂ ಇದ್ದಾರೆ. ಮೇಲಿನ ಎಲ್ಲ ಸಂಕಟ ತಲ್ಲಣಗಳು ಅವರವೂ ಆಗಿರುತ್ತವೆ. ಆದರೆ, ಅವರು ಮನೆಯೇ ಮಂತ್ರಾಲಯ ಅನ್ನುವವರು ಹಾಗೂ ಮನೆಯನ್ನೇ ಮಂತ್ರಾಲಯವಾಗಿ ಬದಲಿಸಿಕೊಳ್ಳುವ ಸಾಮರ್ಥ್ಯ ಉಳ್ಳವರು. ಸಾಧ್ಯವಾದಷ್ಟು ಮಟ್ಟಿಗೆ ತವರಿನ ಪರಿಸರವನ್ನು ತಮ್ಮ ಸುತ್ತ ಸೃಷ್ಟಿಸಿಕೊಳ್ಳುವ ಪ್ರಯತ್ನ ಅವರದು. ಅನೇಕ ಭಾರಿ ಅಂಥ ಪ್ರಯತ್ನಗಳ ಫಲಿತಾಂಶ ಮೂಲಕ್ಕಿಂಥ ಹೆಚ್ಚು ಸುಂದರವಾಗಿ, ಅರ್ಥಪೂರ್ಣವಾಗಿ ಇರುವುದೂ ಸಾಧ್ಯ! ಬೊಗಸೆಯಿದ್ದಷ್ಟು ಭಾಗ್ಯ!
ವೆಂಕಟಪ್ಪ ಎಂ.ಕುಮಾರಸ್ವಾಮಿ ಅಂಥ ಭಾಗ್ಯವಂತರಲ್ಲೊಬ್ಬರು!
* * *
ನೋಡಿ ಸ್ವಾಮಿ ‘ಕನ್ನಡ ಸಂಭವ’ ಕುಮಾರಸ್ವಾಮಿ ಇರೋದೆ ಹೀಗೆ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ವಿ.ಎಂ.ಕುಮಾರಸ್ವಾಮಿ (emaiL: NovaMed@aol.com) ಅವರದು ಅಮೆರಿಕನ್ನಡಿಗರ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರುಗಳಲ್ಲೊಂದು. ‘ಕನ್ನಡ ಎಲ್ಲಿ ತುಳಿತಕ್ಕೊಳಗಾಗುತ್ತದೆ, ಅಲ್ಲಿ ಕುಮಾರಸ್ವಾಮಿ ಅವರ ಪ್ರತಿಭಟನೆಯ ಧ್ವನಿ ಇರುತ್ತದೆ!’ ಎನ್ನುವುದು ಅವರ ವೈಶಿಷ್ಟ್ಯಕ್ಕೆ ಹೊಂದುವ ಒನ್ಲೈನರ್.
ಬರಿಯ ಕನ್ನಡಪ್ರೇಮಿ ಎಂದಷ್ಟೇ ಹೇಳಿದರೆ ಕುಮಾರಸ್ವಾಮಿ ಅವರ ಕುರಿತು ಏನನ್ನೂ ಹೇಳಿದಂತಾಗುವುದಿಲ್ಲ . ಕನ್ನಡಪ್ರೇಮ, ಕನ್ನಡ ಚಳವಳಿಯನ್ನು ಅನ್ನವಾಗಿಸಿಕೊಂಡವರು/ಜೀವನವಾಗಿಸಿಕೊಂಡವರು ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ, ಕುಮಾರಸ್ವಾಮಿ ಅವರ ಅಗ್ಗಳಿಕೆ ನಿಂತಿರುವುದು ಕನ್ನಡಾಭಿಮಾನದ ಮೇಲೆ ಮಾತ್ರವಲ್ಲ : ಉದ್ಯಮ, ಸಮಾಜಸೇವೆ, ಸಂಘಟನೆ, ಸಂಸ್ಕೃತಿ-ಸಾಹಿತ್ಯ ಪರಿಚಾರಿಕೆ.. ಕುಮಾರಸ್ವಾಮಿ ಯಾವುದರಲ್ಲೂ ಹಿಂದೆ ಬಿದ್ದವರಲ್ಲ .
ಹ್ಯೂಸ್ಟನ್ ಕನ್ನಡ ಸಮ್ಮೇಳನದಿಂದ ಹಿರಿಸಾವೆ ಶಾಲೆಯ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವವರೆಗೆ ಅವರ ಸಾಧನೆಯ ವ್ಯಕ್ತಿತ್ವದ ಬಿಳಲುಗಳುಂಟು. ಅದೇರೀತಿ, ಅಮೆರಿಕಾ ಹಾಗೂ ಬೆಂಗಳೂರು ಎರಡೂ ಕಡೆ ಅವರ ವ್ಯಕ್ತಿತ್ವದ ಭಾಗವಾದ ಯಶಸ್ವಿ ಉದ್ದಿಮೆದಾರನ ಛಾಪುಂಟು. ಅವರು ಹೆಸರಿನಲ್ಲಿ ಕುಮಾರ, ಸಾಧನೆಯಲ್ಲಿ ತ್ರಿವಿಕ್ರಮ!
1979 ರಲ್ಲಿ ಕುಮಾರ್ ಅಂಡ್ ಅಸೋಸಿಯೇಟ್ಸ್ ಕಂಪನಿ ಸ್ಥಾಪಿಸಿದ ಕುಮಾರಸ್ವಾಮಿ, ನೋವಾ ಕಂಪನೀಸ್ನ ಅಧ್ಯಕ್ಷರು (1989 ರಿಂದ) ಕೂಡ. ಬೆಂಗಳೂರಿನ ಸ್ಕೈ ಇಂಜಿನಿಯರಿಂಗ್ ಕನ್ಸ್ಟ್ರಕ್ಷನ್ ಕಂಪನಿಯ ಕಾರ್ಯಕಾರಿ ನಿರ್ದೇಶಕರಾಗಿ (1971 ರಿಂದ 74) ದುಡಿದ ಅನುಭವವೂ ಅವರಿಗಿದೆ. ಟಸ್ಟಿನ್ನಲ್ಲಿನ 203 ಹಾಸಿಗೆ ಸಾಮರ್ಥ್ಯದ ಟಸ್ಟಿನ್ ಹಾಸ್ಪಿಟಲ್ ಮೆಡಿಕಲ್ ಸೆಂಟರ್ನ (Tustin Hospital Medical Center) ಮಾಲಕರಾಗಿದ್ದ (1989 ರಿಂದ 1992 ರವರೆಗೆ) ಯಶಸ್ವಿ ಉದ್ಯಮಿ ಅವರು.
ಕನ್ನಡವೆನೆ ಕುಣಿದಾಡುವ ಕುಮಾರಸ್ವಾಮಿ
ಅವರು ಕನ್ನಡ ಲೇಖಕರಲ್ಲ ; ಲೇಖಕರ ಕುರಿತು ಗೌರವ ಉಳ್ಳ ಸಹೃದಯಿ. ಭಾರತ, ಕರ್ನಾಟಕ, ವಿಶೇಷವಾಗಿ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಸದಾ ತುಡಿಯುವ ಮನಸ್ಸು. ಚಂದ್ರಶೇಖರ ಕಂಬಾರ, ಎಸ್.ಎಲ್.ಭೈರಪ್ಪ ಸೇರಿದಂತೆ ಅನೇಕ ಕನ್ನಡ ಲೇಖಕ, ಕಲಾವಿದರು ತಮ್ಮ ಅಮೆರಿಕ ಪ್ರವಾಸದಲ್ಲಿ ಕುಮಾರಸ್ವಾಮಿ ಅವರ ಆತಿಥ್ಯ ಉಂಡಿದ್ದಾರೆ.
ಕುಮಾರಸ್ವಾಮಿ ಅವರ ಕೆಲ ಸಾಧನೆಗಳನ್ನು ಹೆಕ್ಕುವುದಾದರೆ:
- ತಾಯಮ್ಮ ಕುಟುಂಬದ ಸದಸ್ಯರಿಂದ ನಿಧಿ ಸಂಗ್ರಹಿಸಿ, ಆದಿ ಚುಂಚನಗಿರಿ ಮಹಾಸಂಸ್ಥಾನದ ಸ್ವಾಮೀಜಿ ಉಪಯೋಗಕ್ಕಾಗಿ ಮೊದಲ ಬಾರಿಗೆ ಮರ್ಸಿಡಿಸ್ ಬೆಂಜ್ ಕಾರು ಕೊಡುಗೆ.
- ತಂದೆಯ ಹೆಸರಿನಲ್ಲಿ 2000 ಇಸವಿಯಲ್ಲಿ ಸ್ಕಾಲರ್ಷಿಪ್ ಸ್ಥಾಪನೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹಿರಿಸಾವೆಯ ಗರ್ಲ್ಸ್ ಎಲಿಮೆಂಟರಿ ಶಾಲೆ ಮತ್ತು ಮಾಧ್ಯಮಿಕ ಶಾಲೆಯ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ. ಆರ್ಥಿಕವಾಗಿ ಹಿಂದುಳಿದ ಆರು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ.
- ತಂದೆ ವೆಂಕಟಪ್ಪನವರ ಹೆಸರಿನಲ್ಲಿ 1982 ರಿಂದ ಸ್ಕಾಲರ್ಷಿಪ್ (ಕೆನಡಾ ಹಾಗೂ ಅಮೆರಿಕಾದಲ್ಲಿ ನೆಲೆಸಿರುವ ಕುಟುಂಬದ ಸದಸ್ಯರಿಂದ ನಿಧಿ ಸಂಗ್ರಹಣೆ)- ನೆಲಮಂಗಲದ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಹಾಗೂ ನಾಗಮಂಗಲದ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ.
- ಹಂಪಿ ವಿಶ್ವ ವಿದ್ಯಾಲಯ ಪ್ರಕಟಿಸಿರುವ ಕುವೆಂಪು ಸಮಗ್ರ ಕಾವ್ಯ(ತಲಾ 1250 ಪುಟಗಳ ಎರಡು ಸಂಪುಟ. 3 ಸಾವಿರ ಪ್ರತಿ) ಕೃತಿ ಪ್ರಕಟಣೆಗೆ ಅಕ್ಕ ಪ್ರತಿನಿಧಿಯಾಗಿ ನಿಧಿ ಸಂಗ್ರಹಣೆ.
- ಬ್ರಿಟನ್ನಲ್ಲಿನ ಭಾರತೀಯ ವಿದ್ಯಾಭವನ ಕನ್ನಡ ತರಗತಿಗಳನ್ನು ಪ್ರಾರಂಭಿಸಲು ಒಪ್ಪಿಕೊಳ್ಳುವಂತೆ ಒತ್ತಡ ರೂಪಿಸಿದ್ದು , ಆಕಾಶವಾಣಿಯ ಅಧಿಕೃತ ವೆಬ್ಸೈಟ್ನಲ್ಲಿ ಕನ್ನಡ ಹಾಡುಗಳು ಇಲ್ಲದಿರುವುದನ್ನು ಹುಡುಕಿ ಪ್ರತಿಭಟನೆ ರೂಪಿಸಿದ್ದು , ಇವೆಲ್ಲಾ ಕುಮಾರಸ್ವಾಮಿ ಸಾಧನೆಗಳು.
ವಕ್ಕಲಿಗರ ಪ್ರತಿನಿಧಿಯಾಗಿ..
‘ಅಮೆರಿಕಾ ವಕ್ಕಲಿಗರ ಪರಿಷತ್ತು’ ಅಧ್ಯಕ್ಷರಾಗಿ ಕುಮಾರಸ್ವಾಮಿ ಅವರ ಸಾಧನೆ ದೊಡ್ಡದು. 1998 ರಲ್ಲಿ ಅಮೆರಿಕಾದಲ್ಲಿ ನಡೆದ ವಕ್ಕಲಿಗರ ಪರಿಷತ್ತಿನ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ ರೂವಾರಿ ಅವರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
1998 ರಿಂದ ಅಕ್ಕ ಕೂಟದ ಟ್ರಸ್ಟಿ , ನಿರ್ದೇಶಕರಾಗಿ- ಅಕ್ಕ ಕೂಟದ ಫೌಂಡರ್ ಟ್ರಸ್ಟಿಯಾಗಿ ದುಡಿದಿದ್ದಾರೆ. ಪಶ್ಚಿಮ ಅಮೆರಿಕಾದ ವಕ್ಕಲಿಗರ ಪರಿಷತ್ತಿನ ಸ್ಥಾಪಕರಲ್ಲೊಬ್ಬರು. ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡ ಸಾಂಸ್ಕೃತಿಕ ಸಂಘಟನೆ, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಅಲ್ಯೂಮಿನಿ ಅಸೋಸಿಯೇಶನ್ ಆಫ್ ಅಮೇರಿಕಾದ ಕಾರ್ಯದರ್ಶಿಯಾಗಿ ಕುಮಾರಸ್ವಾಮಿ ಕಾರ್ಯನಿರತರು.
ಕುಮಾರಸಂಭವ, ಬೆಳವಣಿಗೆಯ ಇತಿ ವೃತ್ತಾಂತ
ಕುಮಾರಸ್ವಾಮಿ ಅವರ ತಂದೆ ಡಾ.ಪಿ.ವೆಂಕಟಪ್ಪ ವೈದ್ಯಾಧಿಕಾರಿ. ತಾಯಿ ವಿ.ಲಕ್ಷ್ಮಮ್ಮ ಗೃಹಿಣಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯದ ವಿ.ಎಂ.ಕುಮಾರಸ್ವಾಮಿ ಹುಟ್ಟಿದ್ದು- ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಗ್ರಾಮದಲ್ಲಿ , ಮೇ 3 1949 ರಂದು.
ಕುಮಾರಸ್ವಾಮಿ ಅವರಿಗೆ ಇಬ್ಬರು ಸಹೋದರರು ಹಾಗೂ ಇಬ್ಬರು ಸೋದರಿಯರು. ಐದೂ ಮಂದಿ ಅಮೆರಿಕಾದಲ್ಲೇ ಇದ್ದಾರೆ. ಗಿರಿಜಾ ರಾಂ ಲಾಸ್ ವೆಗಾಸ್ನಲ್ಲಿದ್ದಾರೆ. ಡಾ.ಎಂ.ವಿ.ಗೋಪಿನಾಥ್, ಕುಮಾರಸ್ವಾಮಿ, ಅಕ್ಕ ಮಹಾದೇವಿ, ಡಾ.ವಿ.ಎಂ. ಪದ್ಮನಾಭ ಕ್ಯಾಲಿಫೋರ್ನಿಯಾ ನಿವಾಸಿಗಳು.
ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ 1971 ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿದ ಕುಮಾರಸ್ವಾಮಿ-
“My soul lies with the Gods here, only my physical being is in my hamlet. My Gods, Lord Basaveshvara and Shilanthavva, will uplift us all. They are great levellers,” says Thyagamani of S Doddapura, a small hamlet adjacent to Mallinathapura village of Malavalli taluk in Mandya district.
Thatte Habba reaches its climactic phase on a Monday after Shivarathri with the observation of Para. This year, it was on March 5. At Para, a mass dinner is arranged under a banyan tree in the temple premises, where there is no bar on any caste or community. Dalits, in fact, break their day-long fast with the Para dinner.
